ಆ್ಯಪ್ನಗರ

ಕ್ರೆಡಿಟ್‌ ಸೊಸೈಟಿ ವಾರ್ಷಿಕ ಸಭೆ

ಮುಳಗುಂದ: ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಪತ್ತಿನ ಸೌಹಾರ್ದ ಸಹಕಾರ ನಿಯಮಿತ ವತಿಯಿಂದ 2018/19ನೇ ಸಾಲಿನ ವಾರ್ಷಿಕ ಸಭೆ ಸಂಘದ ಕಚೇರಿಯಲ್ಲಿನಡೆಯಿತು.

Vijaya Karnataka 24 Sep 2019, 5:00 am
ಮುಳಗುಂದ: ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಪತ್ತಿನ ಸೌಹಾರ್ದ ಸಹಕಾರ ನಿಯಮಿತ ವತಿಯಿಂದ 2018/19ನೇ ಸಾಲಿನ ವಾರ್ಷಿಕ ಸಭೆ ಸಂಘದ ಕಚೇರಿಯಲ್ಲಿನಡೆಯಿತು.
Vijaya Karnataka Web credit society annual meeting
ಕ್ರೆಡಿಟ್‌ ಸೊಸೈಟಿ ವಾರ್ಷಿಕ ಸಭೆ


ಸಂಘದ ಏಳಿಗೆಗಾಗಿ ಶ್ರಮಿಸಿದ ದಿ.ಸುಭಾಷಚಂದ್ರ ಸಾಂಬ್ರಾಣಿ ಹಾಗೂ ಶರಣಬಸಪ್ಪ ಬಂಡಿವಾಡ ಅವರ ಆತ್ಮಕ್ಕೆ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ನಂತರ ಸಂಘದ ಅಧ್ಯಕ್ಷ ಬಿ.ಎಂ.ವಾಲಿ ಅಧ್ಯಕ್ಷತೆಯಲ್ಲಿಸಂಘದ ಮುಖ್ಯ ಕಾರ್ಯನಿರ್ವಾಹಕ ಎಸ್‌.ಆರ್‌.ನಾಯಕ ವಾರ್ಷಿಕ ವರದಿ ವಾಚಿಸಿದರು.

ಈ ಸಂದರ್ಭದಲ್ಲಿಸಂಘದ ಅಧ್ಯಕ್ಷ ಬಿ.ಎಂ.ವಾಲಿ.ಉಪಾದ್ಯಕ್ಷ ಪಿ.ಎಸ್‌.ಮೆಣಸಿನಕಾಯಿ, ಎನ್‌.ವ್ಹಿ.ಕತ್ತಿ, ಎಸ್‌.ಸಿ.ಕುರ್ತಕೋಟಿ, ಸಿ.ಸಿ.ಅರಳಿ, ಎಸ್‌.ಎಸ್‌.ಉಮಚಗಿ, ಎಸ್‌.ವ್ಹಿ.ಮೆಣಸಿನಕಾಯಿ, ಆಯ್‌.ವಾಯ್‌.ಮ್ಯಾಗೇರಿ, ಜಿ.ವ್ಹಿ.ಶೆಟ್ಟರ, ಎಂ.ಎಸ್‌.ಸಾಂಬ್ರಾಣಿ, ಆರ್‌.ಎಸ್‌.ಹಸಬಿ ಹಾಗೂ ಸಂಘದ ಸರ್ವ ಸದಸ್ಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ