ಆ್ಯಪ್ನಗರ

ಅಪರಾಧ ತಡೆ ಮಾಸಾಚರಣೆ

ಲಕ್ಷ್ಮೇಶ್ವರ : ಸಾರ್ವಜನಿಕರು ಪೊಲೀಸರ ಮೇಲೆ ಇರುವ ಕೆಟ್ಟ ಯೋಚನೆ ತೆಗೆದು ಅವರೊಂದಿಗೆ ಸೌಹಾರ್ದದೊಂದಿಗೆ ಬೆರೆಯಬೇಕು ಎಂದು ಪಿಎಸ್‌ಐ ಶಿವಯೋಗಿ ಲೋಹಾರ ಹೇಳಿದರು.

Vijaya Karnataka 7 Dec 2019, 5:00 am
ಲಕ್ಷ್ಮೇಶ್ವರ : ಸಾರ್ವಜನಿಕರು ಪೊಲೀಸರ ಮೇಲೆ ಇರುವ ಕೆಟ್ಟ ಯೋಚನೆ ತೆಗೆದು ಅವರೊಂದಿಗೆ ಸೌಹಾರ್ದದೊಂದಿಗೆ ಬೆರೆಯಬೇಕು ಎಂದು ಪಿಎಸ್‌ಐ ಶಿವಯೋಗಿ ಲೋಹಾರ ಹೇಳಿದರು.
Vijaya Karnataka Web crime prevention
ಅಪರಾಧ ತಡೆ ಮಾಸಾಚರಣೆ


ಅವರು ಪಟ್ಟಣದ ಅಗಡಿ ಎಂಜನಿಯರಿಂಗ್‌ ಕಾಲೇಜಿನಲ್ಲಿಹಮ್ಮಿಕೊಂಡಿದ ್ದಜಿಲ್ಲಾಪೊಲೀಸ್‌ ಗದಗ ಉಪ ವಿಭಾಗ ಶಿರಹಟ್ಟಿ ವೃತ್ತ ಲಕ್ಷೆತ್ರ್ಮೕಶ್ವರ ಪೊಲೀಸ್‌ ಠಾಣೆ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸಮಾಜಕ್ಕೆ ಸ್ವಾಸ್ಥಕ್ಕೆ ಹಾನಿ ಉಂಟಾಗುವ ಕೆಲಸಗಳನ್ನು ಯಾರು ಮಾಡಬಾರದು ಮಹಿಳೆ ಮತ್ತು ಮಕ್ಕಳನ್ನು ಸಹೋದರ ಭಾವದಿಂದ ಕಾಣಬೇಕು. ಸಾರ್ವಜನಿಕರು ಅಪರಾಧ ತಡೆಗಟ್ಟಲು ಹಾಗೂ ಪತ್ತೆ ಮಾಡಲು ಪೊಲೀಸರಿಗೆ ಸಹಕಾರ ನೀಡಬೇಕು ಎಂದರು.

ಸಿಪಿಐ ಕಟ್ಟಿಮನಿ ಮಾತನಾಡಿ, ಇಂದಿನ ಯುವಕರು ಸಣ್ಣ-ಪುಟ್ಟ ಜಗಳ ಮಾಡಿಕೊಂಡು ಅಪರಾಧಕ್ಕೆ ಇಳಿಯುತ್ತಿದ್ದಾರೆ. ಸಮಾಜದಲ್ಲಿನಡೆಯುತ್ತಿರುವ ಅಪರಾಧ ತಡೆಯಲು ಪೊಲೀಸ್‌ ಸಿಬ್ಬಂದಿ ಜತೆಯಲ್ಲಿಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಡಾ.ಉದಯಕುಮಾರ ಹಂಪಣವರ,ಪಿ.ಎಸ್‌.ಐ.ಬಡಗೇರ,ಅಜಿತ ಕುಮಾರ ಹೊಸಮನಿ ಪ್ರೋ.ಸೋಮಶೇಖರ ಕೆರೆಮನಿ, ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ