ಆ್ಯಪ್ನಗರ

ಮಳೆಯಿಂದ ಮನೆಗಳಿಗೆ ಹಾನಿ,ತಹಸೀಲ್ದಾರ್‌ ಭೇಟಿ

ಮುಳಗುಂದ: ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯ ಪರಿಣಾಮ ಪಟ್ಟಣ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ಹಾನಿಗೀಡಾದ ಮನೆಗಳಿಗೆ ಗದಗ ತಹಸೀಲ್ದಾರ್‌ ಶ್ರೀನಿವಾಸ್‌ ಮೂರ್ತಿ ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 17 Sep 2020, 5:00 am
ಮುಳಗುಂದ: ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯ ಪರಿಣಾಮ ಪಟ್ಟಣ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ಹಾನಿಗೀಡಾದ ಮನೆಗಳಿಗೆ ಗದಗ ತಹಸೀಲ್ದಾರ್‌ ಶ್ರೀನಿವಾಸ್‌ ಮೂರ್ತಿ ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web 16 MUL1_25
ಮುಳಗುಂದದಲ್ಲಿಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಗದಗ ತಹಸೀಲ್ದಾರ ಶ್ರೀನಿವಾಸ್‌ ಕುಲಕರ್ಣಿ ಪರಿಶೀಲಿಸಿದರು.


ನಂತರ ಮಾಹಿತಿ ನೀಡಿದ ತಹಸೀಲ್ದಾರ, ಎನ್‌ಡಿಆರ್‌ಎಫ್‌ ಪ್ರಕಾರ ಹಾನಿಗಿಡಾದ ಮನೆಗಳಿಗೆ ಪರಿಹಾರ ನೀಡಲಾಗುವುದು ಎಂದರು.ಮುಳಗುಂದ ಪಪಂ ಮುಖ್ಯಾಧಿಕಾರಿ ಎಂ.ಎಸ್‌.ಬೆಂತೂರ, ಕಂದಾಯ ನಿರೀಕ್ಷಕ ಎಸ್‌. ಎಸ್‌ .ಪಾಟೀಲ್‌ ಗ್ರಾಮಲೆಕ್ಕಾಧಿಕಾರಿ ಎನ್‌.ಸಿ.ಕಂಪ್ಲಿಕೊಪ್ಪ, ಪಪಂ ಸದಸ್ಯರಾದ ಮಹಾಂತಪ್ಪ ನೀಲಗುಂದ, ಮಹಾದೇವಪ್ಪ ಗಡಾದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ