ಆ್ಯಪ್ನಗರ

ತುರ್ತು ಪರಿಸ್ಥಿತಿಯ ಕರಾಳ ದಿನಾಚರಣೆ

ಗದಗ : ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ದೇಶದಲ್ಲಿದ್ದ ಕಾಂಗ್ರೆಸ್ಸೆತರ ರಾಜಕೀಯ ಪಕ್ಷ ಗಳ ಧುರೀಣರನ್ನು ಬಂಧನಕ್ಕೆ ಒಳಪಡಿಸಿ ಸರ್ವಾಧಿಕಾರಿ ಮನೋಭಾವನೆ ತೋರಿ ಪ್ರಜಾಪ್ರಭುತ್ವವನ್ನು ದಮನ ಮಾಡಲು ಯತ್ನಿಸಿದ ಕರಾಳ ದಿನ ಆಚರಿಸಲಾಯಿತು.

Vijaya Karnataka 27 Jun 2019, 5:00 am
ಗದಗ : ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ದೇಶದಲ್ಲಿದ್ದ ಕಾಂಗ್ರೆಸ್ಸೆತರ ರಾಜಕೀಯ ಪಕ್ಷ ಗಳ ಧುರೀಣರನ್ನು ಬಂಧನಕ್ಕೆ ಒಳಪಡಿಸಿ ಸರ್ವಾಧಿಕಾರಿ ಮನೋಭಾವನೆ ತೋರಿ ಪ್ರಜಾಪ್ರಭುತ್ವವನ್ನು ದಮನ ಮಾಡಲು ಯತ್ನಿಸಿದ ಕರಾಳ ದಿನ ಆಚರಿಸಲಾಯಿತು.
Vijaya Karnataka Web darkest day of emergency
ತುರ್ತು ಪರಿಸ್ಥಿತಿಯ ಕರಾಳ ದಿನಾಚರಣೆ


ಅಂದಿನ ತುರ್ತು ಪರಿಸ್ಥಿತಿಯ ದಿನದಂದು ಬಂಧನಕ್ಕೊಳಗಾಗಿ ದೇಶಪ್ರೇಮ ಮೆರೆದ ಬೆಟಗೇರಿಯ ಹಿರಿಯ ರಾಮದೇಸಾಯಿ ಅವರನ್ನು ಪಕ್ಷ ದ ಜಿಲ್ಲಾ ಕಚೇರಿಯಲ್ಲಿ ಗೌರವಿಸಲಾಯಿತು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ, ಶ್ರೀಪತಿ ಉಡುಪಿ, ರಾಜು ಕುರಡಗಿ ಅವರು ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕಹಿ ನೆನಪುಗಳನ್ನು ನೆನಪಿಸಿದರು.

ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್‌.ಕರೀಗೌಡ್ರ, ಅನೀಲ ಅಬ್ಬಿಗೇರಿ, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ಶಾರದಾ ಹಿರೇಮಠ, ಪ್ರಧಾನ ಕಾರ್ಯದರ್ಶಿ ರತ್ನಾ ದಾಸರ, ಜಯಶ್ರೀ ಅಣ್ಣಿಗೇರಿ, ಪುಷ್ಪಾ ಪೂಜಾರ, ಸುಧೀರ ಕಾಟಿಗರ, ಶಿವು ಹಿರೇಮನಿಪಾಟೀಲ, ಅರವಿಂದ ಹುಲ್ಲೂರ, ಅಮರನಾಥ ಬೆಟಗೇರಿ, ಸುರೇಶ ಮಗದುಮ, ಸಿದ್ರಾಮೇಶ ಹಿರೇಮಠ, ಶ್ರೀನಿವಾಸ ಹುಬ್ಬಳ್ಳಿ, ಪಂಚಾಕ್ಷ ರಿ ಅಂಗಡಿ, ಹನುಮಂತಪ್ಪ ಅಳವಂಡಿ, ಮೋಹನ ಮಾಳಗಿಮನಿ, ಅರವಿಂದ ಕೆಲೂರ, ಲಕ್ಷ ್ಮಣ ದೊಡ್ಡಮನಿ, ಅಮರನಾಥ ಗಡಗಿ, ಮೊಹನ ಹೊನ್ನಳ್ಳಿ, ಅಶೋಕ ಕುಡತಿನಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ