ಆ್ಯಪ್ನಗರ

ಶುಕ್ರವಾರ ಎಳ್ಳ ಅಮವಾಸ್ಯೆ ಆಚರಣೆಗೆ ನಿರ್ಧಾರ

ನರಗುಂದ: ತಾಲೂಕಿನ ಭೈರನಹಟ್ಟಿಯಲ್ಲಿಎಳ್ಳ ಅಮವಾಸ್ಯೆಯ ಭೂ ತಾಯಿಗೆ ಪೂಜೆ ಸಲ್ಲಿಸುವ ಕಾರ್ಯವನ್ನು ಶುಕ್ರವಾರ ಮಾಡಲು ಗ್ರಾಮದಲ್ಲಿಡಂಗುರ ಸಾರಲಾಗಿದೆ. ಗುರುವಾರ ಸೂರ್ಯ ಗ್ರಹಣ ಇರುವುದರಿಂದ ರೈತರು ಸ್ವಾಮಿಗಳ ಮೊರೆ ಹೋಗಿದ್ದರು.

Vijaya Karnataka Web 25 Dec 2019, 5:26 pm
ನರಗುಂದ: ತಾಲೂಕಿನ ಭೈರನಹಟ್ಟಿಯಲ್ಲಿಎಳ್ಳ ಅಮವಾಸ್ಯೆಯ ಭೂ ತಾಯಿಗೆ ಪೂಜೆ ಸಲ್ಲಿಸುವ ಕಾರ್ಯವನ್ನು ಶುಕ್ರವಾರ ಮಾಡಲು ಗ್ರಾಮದಲ್ಲಿಡಂಗುರ ಸಾರಲಾಗಿದೆ. ಗುರುವಾರ ಸೂರ್ಯ ಗ್ರಹಣ ಇರುವುದರಿಂದ ರೈತರು ಸ್ವಾಮಿಗಳ ಮೊರೆ ಹೋಗಿದ್ದರು.
Vijaya Karnataka Web decision on friday new moon celebration
ಶುಕ್ರವಾರ ಎಳ್ಳ ಅಮವಾಸ್ಯೆ ಆಚರಣೆಗೆ ನಿರ್ಧಾರ


ಸೂರ್ಯ ಗ್ರಹಣ ನಂತರ ಅಂದರೆ ಶುಕ್ರವಾರ ಎಳ್ಳ ಅಮವಾಸ್ಯೆ ಮಾಡುವಂತೆ ಡಂಗುರ ಬಾರಿಸಿದ್ದಾರೆ. ಆದರೆ ಕೆಲವು ಊರಲ್ಲಿಒಂದು ದಿನ ಮೊದಲೇ ಎಳ್ಳ ಅಮವಾಸ್ಯೆ ಆಚರಣೆಗೆ ಮುಂದಾಗಿದ್ದಾರೆ. ಬಹುತೇಕ ಜನ ಶುಕ್ರವಾರ ದಿನ ಚರಗ ಚೆಲ್ಲುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಎಳ್ಳ ಅಮವಾಸ್ಯೆಯ ಎರಡ್ಮುರು ದಿನ ಮೊದಲೆ ಮಹಿಳೆಯರು ವಿಶೇಷ ಸಿಹಿ ತಿಂಡಿಗಳನ್ನು, ಕಡಕ್‌ ಎಳ್ಳು ರೊಟ್ಟಿ, ಚಟ್ನಿ ಮಾಡುವುದು ರೂಢಿ. ಆದರೆ ಗ್ರಹಣದಿಂದ ಇದಕ್ಕೆ ಕಡಿವಾಣ ಬಿದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ