ಆ್ಯಪ್ನಗರ

ಗಣಪತಿಗೆ ವಿಳ್ಯೆದೆಲೆ ಅಲಂಕಾರ

ಗದಗ: ನಗರದ ಜೆ.ಟಿ.ಕಾಲೇಜ್‌ ರಸ್ತೆಯ ಮಸಾರಿ ಭಾಗದ ಕೈಲಾಸ ವರಸಿದ್ಧಿ ಗಣಪತಿಗೆ ಅಮವಾಸ್ಯೆ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ವಿಳ್ಯೆದೆಲೆ(ತಾಂಬೂಲ)ಅಲಂಕಾರ ಮಾಡಲಾಯಿತು.

Vijaya Karnataka 26 Jan 2020, 5:00 am
ಗದಗ: ನಗರದ ಜೆ.ಟಿ.ಕಾಲೇಜ್‌ ರಸ್ತೆಯ ಮಸಾರಿ ಭಾಗದ ಕೈಲಾಸ ವರಸಿದ್ಧಿ ಗಣಪತಿಗೆ ಅಮವಾಸ್ಯೆ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ವಿಳ್ಯೆದೆಲೆ(ತಾಂಬೂಲ)ಅಲಂಕಾರ ಮಾಡಲಾಯಿತು.
Vijaya Karnataka Web decoration for ganapathy
ಗಣಪತಿಗೆ ವಿಳ್ಯೆದೆಲೆ ಅಲಂಕಾರ


ವಿಳ್ಯೆದೆಲೆ ಅಲಂಕಾರದ ಮಹಾ ಪೂಜೆಯಲ್ಲಿನೂರಾರು ಸದ್ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಈ ವಿಶೇಷ ಪೂಜೆಯಲ್ಲಿಭಾಗವಹಿಸಿದ್ದರು. ವಿಶೇಷ ವಿಳ್ಯೆದೆಲೆ ಸಂಕಲ್ಪದ ನೇತೃತ್ವವನ್ನು ಟ್ರಸ್ಟ್‌ ಅಧ್ಯಕ್ಷ ಬಿ.ಪ್ರಸನ್ನಕುಮಾರ, ಪ್ರಭಾಕುಮಾರಿ ಬಿ.ಎಂ., ವಿಶೇಷ ವಿಳ್ಯೆದೆಲೆ ಅಲಂಕಾರ ಮಹಾಪೂಜೆಯನ್ನು ಪ್ರಧಾನ ಅರ್ಚಕ ಕೆ.ವಿ.ಭಟ್‌, ರವಿ ಭಟ್‌, ಕಿರಣ ಭಟ್‌, ಪ್ರಕಾಶ ಭಟ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ