ಆ್ಯಪ್ನಗರ

ಸರಕಾರಿ ಯೋಜನೆ ಅರ್ಹರಿಗೆ ತಲುಪಿಸಿ

ರೋಣ: ಕೇಂದ್ರ,ರಾಜ್ಯ ಸರಕಾರದ ಯೋಜನೆಗಳನ್ನು ಅರ್ಹ ರೈತರಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಎಪಿಎಂಸಿ ಸದಸ್ಯ ರಾಜಣ್ಣ ಹೂಲಿ ಹೇಳಿದರು.

Vijaya Karnataka 19 May 2020, 5:00 am
ರೋಣ: ಕೇಂದ್ರ,ರಾಜ್ಯ ಸರಕಾರದ ಯೋಜನೆಗಳನ್ನು ಅರ್ಹ ರೈತರಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಎಪಿಎಂಸಿ ಸದಸ್ಯ ರಾಜಣ್ಣ ಹೂಲಿ ಹೇಳಿದರು.
Vijaya Karnataka Web deliver government plan to eligible
ಸರಕಾರಿ ಯೋಜನೆ ಅರ್ಹರಿಗೆ ತಲುಪಿಸಿ


ಅವರು ನೂತನವಾಗಿ ರೋಣ (ಹೊಳೆಆಲೂರ) ಎಪಿಎಂಸಿ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ತಾಲೂಕಿನ ಮಾಡಲಗೇರಿ ಗ್ರಾಮದ ವೆಂಕನಗೌಡ ಗೋವಿಂದಗೌಡ್ರ ಅವರನ್ನು ಸನ್ಮಾನಿಸಿ ಮಾತನಾಡಿದರು.

ಎಪಿಎಂಸಿ ನಾಮ ನಿರ್ದೇಶಕ ಸದಸ್ಯ ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ,ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ರೈತರಿಗೆ ಅನುಕೂಲವಾಗುವ ಕಾರ್ಯ ಮಾಡುವುದಾಗಿ ಹೇಳಿದರು.

ಮುತ್ತಣ್ಣ ಕಡಗದ, ಶಂಕ್ರಪ್ಪ ಸೂಳಿಕೇರಿ, ರುದ್ರಗೌಡ ಅಮಾತಿಗೌಡ್ರ, ಸಂಕನಗೌಡ ಅಮಾತಿಗೌಡ್ರ, ಗುರುನಾಥ ಹಿರೇಸಕ್ಕರಗೌಡ್ರ, ನಿಂಗನಗೌಡ ಅಮಾತಿಗೌಡ್ರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ