ಆ್ಯಪ್ನಗರ

ಮನೆ-ಮನೆಗೆ ಸಿಹಿ ವಿತರಿಸಿ ಸಂಭ್ರಮ

ಗದಗ : ಸಂಸದ ಶಿವಕುಮಾರ ಉದಾಸಿ ಅವರು ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಹುಡ್ಕೋ ಕಾಲೋನಿ 35ನೇ ವಾರ್ಡಿನ ಶ್ರೀ ಮೂಲಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರತಿ ಮನೆಗೂ ಸಿಹಿ ವಿತರಣೆ ಕಾರ್ಯಕ್ರಮ ನಡೆಯಿತು.

Vijaya Karnataka 29 May 2019, 5:00 am
ಗದಗ : ಸಂಸದ ಶಿವಕುಮಾರ ಉದಾಸಿ ಅವರು ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಹುಡ್ಕೋ ಕಾಲೋನಿ 35ನೇ ವಾರ್ಡಿನ ಶ್ರೀ ಮೂಲಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರತಿ ಮನೆಗೂ ಸಿಹಿ ವಿತರಣೆ ಕಾರ್ಯಕ್ರಮ ನಡೆಯಿತು.
Vijaya Karnataka Web GDG-26SALIM15
ಗದಗ ನಗರದ 35ನೇ ವಾರ್ಡಿನಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೂ ತೆರಳಿ ಸಿಹಿ ಹಂಚಿ ಸಂಭ್ರಮಿಸಿದರು.


ಈ ಸಂದರ್ಭದಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಎಸ್‌. ಕರಗೌಡರ, ರಾಜು ಕುರಡಗಿ, ಪ್ರಶಾಂತ ನಾಯ್ಕರ, ಸಿದ್ದು ಪಲ್ಲೇದ, ಅನಿಲ ಅಬ್ಬಿಗೇರಿ, ಕಿಶನ್‌ ಮೇರವಾಡೆ, ಜಯಣ್ಣ ಶೆಟ್ಟರ, ವಿಜಯಕುಮಾರ ವಸ್ತ್ರದ, ಬಸವರಾಜ ಗಡ್ಡೆಪ್ಪನವರ, ಪ್ರಕಾಶ ಕೋಟಿ, ರಾಜೇಶ ಮುತಗಾರ, ಅರವಿಂದ ಕೆಲೂರ, ನವೀನ ಕುರಡೇಕರ, ಪ್ರವೀಣ ಹಡಪದ, ಶಾರದಾ ಸಜ್ಜನರ, ಶಾರದಾ ಹಿರೇಮಠ, ವಿಜಯಲಕ್ಷ್ಮೀ ಮಾನ್ವಿ, ವೀರಣ್ಣ ಕುಂಬಿಮಠ, ಜಯಶ್ರೀ ಅಣ್ಣಿಗೇರಿ, ಪ್ರಶಾಂತ ಚವಡಿ, ಗೀತಾ ಇಂಗಳೇಶ್ವರ, ಸವಿತಾ ಪಟ್ಟಣಶೆಟ್ಟಿ, ಸೌಮ್ಯ ಭಜಂತ್ರಿ, ಮುಂತಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ