ಆ್ಯಪ್ನಗರ

ದಟ್ಟ ಮಂಜು: ನಡುಗಿದ ಜನ

ನರಗುಂದ: ಸಾಕಷ್ಟು ಮಳೆಯಾಗಿದ್ದು ಅಲ್ಲದೆ ಸುತ್ತಲೂ ಮಲಪ್ರಭಾ ಕಾಲುವೆ ನೀರು ಹರಿಯುತ್ತಿದ್ದರೂ ಮೈ ಕೊರೆಯುವ ಚಳಿ ಇಲ್ಲ. ಚಳಿಯಲ್ಲಿಬಿರು ಬಿಸಿಲು ಅನುಭವ, ಮೋಡ ಕವಿದ ವಾತಾವರಣದಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದರಿಂದ ರಾತ್ರಿ ಸಾಧರಣ ಇರುವ ಚಳಿ ಬೆಳಗ್ಗೆ ಮೈ ಕೊರೆಯವಂತಿರುತ್ತದೆ. ಮಧ್ಯಾಹ್ನ ಬೇಸಿಗೆ ನೆನಪಿಸುವ ಸುಡು ಬಿಸಿಲಿನ ಅನುಭವ.

Vijaya Karnataka 30 Jan 2020, 5:00 am
ನರಗುಂದ: ಸಾಕಷ್ಟು ಮಳೆಯಾಗಿದ್ದು ಅಲ್ಲದೆ ಸುತ್ತಲೂ ಮಲಪ್ರಭಾ ಕಾಲುವೆ ನೀರು ಹರಿಯುತ್ತಿದ್ದರೂ ಮೈ ಕೊರೆಯುವ ಚಳಿ ಇಲ್ಲ. ಚಳಿಯಲ್ಲಿಬಿರು ಬಿಸಿಲು ಅನುಭವ, ಮೋಡ ಕವಿದ ವಾತಾವರಣದಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದರಿಂದ ರಾತ್ರಿ ಸಾಧರಣ ಇರುವ ಚಳಿ ಬೆಳಗ್ಗೆ ಮೈ ಕೊರೆಯವಂತಿರುತ್ತದೆ. ಮಧ್ಯಾಹ್ನ ಬೇಸಿಗೆ ನೆನಪಿಸುವ ಸುಡು ಬಿಸಿಲಿನ ಅನುಭವ.
Vijaya Karnataka Web dense fog shivering people
ದಟ್ಟ ಮಂಜು: ನಡುಗಿದ ಜನ


ಎದುರಿಗೆ ಬರುವ ಜನರನ್ನು ಗುರುತಿಸಲಾಗದಷ್ಟು ಇಬ್ಬನಿ ಬಿದ್ದಿತ್ತು. ಪುನಃ ಮಂಗಳವಾರ ಬೆಳಗಿನ ಜಾವ 9 ರವರೆಗೂ ಭಾರಿ ಮಂಜು ಕವಿದಿದ್ದರಿಂದ ವಾಹನಗಳು ಹೆಡ್‌ ಲೈಟ್‌ ಹಚ್ಚಿಕೊಂಡು ಓಡಾಡಿದವು. ಚಳಿಗಾಲ ಮುಗಿಯುತು ಎನ್ನುತ್ತಿರುವಾಗಲೆ ಕಳೆದ ಒಂದು ವಾರದಿಂದ ಬೆಳಗಿನ ಜಾವ ಮೈ ಕೊರೆಯುವ ಚಳಿಗೆ ಜನ ಮನೆ ಹಿಡಿದು ಕುಳಿತುಕೊಳ್ಳುವಂತೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ