ಆ್ಯಪ್ನಗರ

ಹತ್ತಿ ಹೊಲದಲ್ಲಿ ಗಾಂಜಾ ,ಒಬ್ಬನ ಬಂಧನ

ಮುಳಗುಂದ: ಪಟ್ಟಣದ ಯಲಿಶಿರುಂದ ರಸ್ತೆಯ ಹೊಲವೂಂದರ ಹತ್ತಿ ಬೆಳೆಯ ಮಧ್ಯ ಅಕ್ರಮವಾಗಿ ಗಾಂಜಾ ಬೆಳೆಸುತ್ತಿರುವುದನ್ನು ಪತ್ತೆ ಮಾಡಿದ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

Vijaya Karnataka 15 Oct 2020, 5:00 am
ಮುಳಗುಂದ: ಪಟ್ಟಣದ ಯಲಿಶಿರುಂದ ರಸ್ತೆಯ ಹೊಲವೂಂದರ ಹತ್ತಿ ಬೆಳೆಯ ಮಧ್ಯ ಅಕ್ರಮವಾಗಿ ಗಾಂಜಾ ಬೆಳೆಸುತ್ತಿರುವುದನ್ನು ಪತ್ತೆ ಮಾಡಿದ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
Vijaya Karnataka Web 14MUL4_25
ಮುಳಗುಂದ ಹೊರವಲಯದ ಯಲಿಶಿರುಂದ ರಸ್ತೆಯ ಹೊಲದಲ್ಲಿ ಆಕ್ರಮವಾಗಿ ಗಾಂಜಾ ಬೆಳೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.


ಸುಮಾರು 17 ಸಾವಿರ ರೂ.ಮೊತ್ತದ 1700 ಗ್ರಾಂ ಗಾಂಜಾ ಬೆಳೆ ವಶಕ್ಕೆ ಪಡೆದು ಪಟ್ಟಣದ ಚನ್ನಪ್ಪ ನಾಗಪ್ಪ ಆರೇರ ಎಂಬವರನ್ನು ಬಂಧಿಸಿದ್ದಾರೆ. 8 ಹಸಿ ಗಾಂಜಾ ಗಿಡ ವಶಪಡಿಸಿಕೊಂಡಿದ್ದಾರೆ.ಪಿಎಸ್‌ಐ ಸಚೀನ್‌ ಅಲಮೇಲಕರ, ಎ.ಕೆ. ಮಾಳವಾಡ, ಎಚ್‌.ಐ.ಕಲ್ಲಣ್ಣವರ, ಬಿ.ಸಿ.ಕೋಳಿವಾಡ, ರವಿ ವಾಲ್ಮೀಕಿ, ಪ್ರಭು ಕೋಡಬಾಳಮಠ, ಡಿ.ಐ. ತಹಸೀಲ್ದಾರ, ಕಂದಾಯ ಅಧಿಕಾರಿ ಎನ್‌.ಸಿ.ಕಂಪ್ಲಿಕೊಪ್ಪ ಮೊದಲಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ