ಆ್ಯಪ್ನಗರ

ಅರುಣೋದಯ ಶಾಲಾ ಮಕ್ಕಳಿಗೆ ಭೋಜನಕೂಟ

ಗದಗ: ರೋಟರಿ ಕ್ಲಬ್‌ 75ನೇ ವರ್ಷದ ಅಮೃತ ಮಹೋತ್ಸವದ ಸಂಭ್ರಮಕ್ಕಾಗಿ ಕ್ಲಬ್‌ನ ಹಿರಿಯ ಸದಸ್ಯ ಡಾ.ರಾಜೇಂದ್ರ ಗಚ್ಚಿನಮಠ ಅವರ ಆತಿಥ್ಯದಲ್ಲಿನಗರದ ಸೇವಾ ಭಾರತಿ ಟ್ರಸ್ಟ್‌ನ ಅರುಣೋದಯ ವಿಶೇಷ ಅಗತ್ಯವುಳ್ಳ ವಿವಿಧ ನೂನ್ಯತೆಗಳುಳ್ಳ ಮಕ್ಕಳ ಶಾಲೆಯಲ್ಲಿಭೋಜನಕೂಟ ಏರ್ಪಡಿಸಿತ್ತು.

Vijaya Karnataka 6 Dec 2019, 5:00 am
ಗದಗ: ರೋಟರಿ ಕ್ಲಬ್‌ 75ನೇ ವರ್ಷದ ಅಮೃತ ಮಹೋತ್ಸವದ ಸಂಭ್ರಮಕ್ಕಾಗಿ ಕ್ಲಬ್‌ನ ಹಿರಿಯ ಸದಸ್ಯ ಡಾ.ರಾಜೇಂದ್ರ ಗಚ್ಚಿನಮಠ ಅವರ ಆತಿಥ್ಯದಲ್ಲಿನಗರದ ಸೇವಾ ಭಾರತಿ ಟ್ರಸ್ಟ್‌ನ ಅರುಣೋದಯ ವಿಶೇಷ ಅಗತ್ಯವುಳ್ಳ ವಿವಿಧ ನೂನ್ಯತೆಗಳುಳ್ಳ ಮಕ್ಕಳ ಶಾಲೆಯಲ್ಲಿಭೋಜನಕೂಟ ಏರ್ಪಡಿಸಿತ್ತು.
Vijaya Karnataka Web dinner for arunodaya school children
ಅರುಣೋದಯ ಶಾಲಾ ಮಕ್ಕಳಿಗೆ ಭೋಜನಕೂಟ


ರೋಟರಿ ಕ್ಲಬ್‌ನ ಅಧ್ಯಕ್ಷ ಶಿವಾಚಾರ್ಯ ಹೊಸಳ್ಳಿಮಠ, ಕಾರ್ಯದರ್ಶಿ ನರೇಶ ಜೈನ, ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಎಚ್‌.ಎಸ್‌.ಪಾಟೀಲ, ಶ್ರೀಧರ ಸುಲ್ತಾನಪೂರ, ಕಿಶೋರ ರೇವಣಕರ, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಶಿಕ್ಷಕಿಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ