ಆ್ಯಪ್ನಗರ

4ರಿಂದ ಪ್ರವಚನ, ಧಾರ್ಮಿಕ ಕಾರ‍್ಯಕ್ರಮ

ಶಿರಹಟ್ಟಿ : ತಾಲೂಕಿನ ಚಿಕ್ಕಸವಣೂರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಉಗ್ರ ನರಸಿಂಹೇಶ್ವರ ದೇವಸ್ಥಾನದ ಶತಮಾನೋತ್ಸವ ಕಾರ‍್ಯಕ್ರಮದ ನಿಮಿತ್ತ ದೇವಸ್ಥಾನದ ಪ್ರಾಂಗಣದಲ್ಲಿನ.4ರಿಂದ 9ರವರೆಗೆ ಸೊಲ್ಲಾಪೂರದ ವೇ.ಮೂ.ಸಿದ್ದೇಶ್ವರ ಅವರಿಂದ ಪ್ರವಚನ ಕಾರ‍್ಯಕ್ರಮ ನಡೆಯಲಿದೆ.

Vijaya Karnataka 3 Nov 2019, 5:00 am
ಶಿರಹಟ್ಟಿ : ತಾಲೂಕಿನ ಚಿಕ್ಕಸವಣೂರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಉಗ್ರ ನರಸಿಂಹೇಶ್ವರ ದೇವಸ್ಥಾನದ ಶತಮಾನೋತ್ಸವ ಕಾರ‍್ಯಕ್ರಮದ ನಿಮಿತ್ತ ದೇವಸ್ಥಾನದ ಪ್ರಾಂಗಣದಲ್ಲಿನ.4ರಿಂದ 9ರವರೆಗೆ ಸೊಲ್ಲಾಪೂರದ ವೇ.ಮೂ.ಸಿದ್ದೇಶ್ವರ ಅವರಿಂದ ಪ್ರವಚನ ಕಾರ‍್ಯಕ್ರಮ ನಡೆಯಲಿದೆ.
Vijaya Karnataka Web discourse and religious program from 4th
4ರಿಂದ ಪ್ರವಚನ, ಧಾರ್ಮಿಕ ಕಾರ‍್ಯಕ್ರಮ


ನ.9ರಂದು ಚಿಕ್ಕಸವಣೂರ ಮತ್ತು ಅಂಕಲಿ ಗ್ರಾಮದ ಸುಮಂಗಲಿಯರಿಂದ ಕುಂಭಮೇಳ, ಮೈಸೂರು ಹಾಗೂ ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ‍್ಯ ಸ್ವಾಮೀಜಿಗಳ ನೇತೃತ್ವದಲ್ಲಿಹೋಮ-ಹವನ ಮಂಗಲೋತ್ಸವ ಹಾಗೂ ಬನ್ನಿಕೊಪ್ಪದ ವೀರೇಶ ಶಾಸ್ತ್ರಿಗಳ ಪೌರೋಹಿತ್ಯದಲ್ಲಿಕಾರ‍್ಯಕ್ರಮಗಳು ನಡೆಯಲಿವೆ. ಸಾನ್ನಿಧ್ಯವನ್ನು ಜ.ಫ.ಸಿದ್ದರಾಮ ಸ್ವಾಮೀಜಿ, ಸೊರಟೂರ ಅನ್ನದಾನೇಶ್ವರ ಮಠದ ಶಿವಯೋಗೇಶ್ವರ ಸ್ವಾಮೀಜಿ, ಹೂವಿನಶಿಗ್ಲಿಯ ಚನ್ನವೀರ ಸ್ವಾಮೀಜಿ, ಗುತ್ತಲದ ಗುರುಸಿದ್ದೇಶ್ವರ ಸ್ವಾಮೀಜಿ, ಲಕ್ಷೆತ್ರ್ಮೕಶ್ವರದ ಶಿದ್ದೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಶಾಸಕ ಜಿ.ಎಸ್‌.ಗಡ್ಡದ್ದೇವರಮಠ, ಮುಖ್ಯ ಅತಿಥಿಗಳಾಗಿ ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಎಸ್‌.ಎನ್‌.ಪಾಟೀಲ, ಜಿ.ಎಂ.ಮಹಾಂತಶೆಟ್ಟರ, ಚಂದ್ರಣ್ಣ ಮಉಂಡವಾಡ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಜಿಪಂ ಸದಸ್ಯರಾದ ಈಶಣ್ಣ ಹುಲ್ಲಲ್ಲಿ, ರೇಖಾ ತಿಮ್ಮರಡ್ಡಿ ಅಳವಂಡಿ, ಗ್ರಾಪಂ ಅಧ್ಯಕ್ಷ ಈರಣ್ಣ ಹುಡೇದ, ಈಶ್ವರ ಲಮಾಣಿ ಆಗಮಿಸಲಿದ್ದಾರೆಂದು ಸಮಿತಿ ಪ್ರಕಟಣೆಯಲ್ಲಿತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ