ಆ್ಯಪ್ನಗರ

ರೈತರಿಗೆ ಕೃಷಿ ಔಷಧ ವಿತರಣೆ

ಗದಗ: ರೋಣ ತಾಲೂಕಿನ ಬೆಳವಣಿಕಿಯಲ್ಲಿಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿರೈತರಿಗೆ ಕೃಷಿ ಸಂಭಧಿತ ಔಷಧಿಗಳ ವಿತರಣೆ ಮಾಡಲಾಯಿತು. ಹೊಳೆಆಲೂರಿನ ಎಇಒ ಸಾವಿತ್ರಿ ಶಿವನಗೌಡ್ರ ಅವರು ರೈತರಿಗೆ ಕಡಲೆ ಕಿಟ್ಟು ನೀಡಿ ಮಾತನಾಡಿ, ರೈತರು ಸರಕಾರದ ಪ್ರಯೋಜನ ಪಡೆದುಕೊಳ್ಳಬೇಕು. ರೈತರು

Vijaya Karnataka 10 Dec 2019, 5:00 am
ಗದಗ: ರೋಣ ತಾಲೂಕಿನ ಬೆಳವಣಿಕಿಯಲ್ಲಿಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿರೈತರಿಗೆ ಕೃಷಿ ಸಂಭಧಿತ ಔಷಧಿಗಳ ವಿತರಣೆ ಮಾಡಲಾಯಿತು.
Vijaya Karnataka Web distribution of agricultural drugs to farmers
ರೈತರಿಗೆ ಕೃಷಿ ಔಷಧ ವಿತರಣೆ

ಹೊಳೆಆಲೂರಿನ ಎಇಒ ಸಾವಿತ್ರಿ ಶಿವನಗೌಡ್ರ ಅವರು ರೈತರಿಗೆ ಕಡಲೆ ಕಿಟ್ಟು ನೀಡಿ ಮಾತನಾಡಿ, ರೈತರು ಸರಕಾರದ ಪ್ರಯೋಜನ ಪಡೆದುಕೊಳ್ಳಬೇಕು. ರೈತರು ಸರಿಯಾದ ಸಮಯಕ್ಕೆ ಔಷಧಿ ಸಿಂಪಡಿಸಿ ಉತ್ತಮ ಬೆಳೆ ಬೆಳೆಯಲು ಸಲಹೆ ನೀಡಿದರು ಗ್ರಾಮ ಸಹಾಯಕ ಎ.ಜಿ.ಪಲ್ಲೇದ ಮಾತನಾಡಿ, ಸರಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕೃಷಿ ಸಮಾಜದ ಅಧ್ಯಕ್ಷ ಎಸ್‌.ಎಸ್‌. ಅರಹುಣಶಿ ಮಾತನಾಡಿದರು. ಬೆಳವಣಿಕಿ, ಕೌಜಗೇರಿ, ಯಾ.ಸ.ಹಡಗಲಿ, ಮಲ್ಲಾಪುರ, ಯಾವಗಲ್‌, ಅರಹುಣಶಿ, ಮಾಳವಾಡ ಗ್ರಾಮದ ರೈತರು ಇದರ ಸದುಪಯೋಗ ಪಡೆದುಕೊಂಡರು. ಈಶಪ್ಪ ಬದನಿಕಾಯಿ, ಸೋಮಶೇಖರ ಚರೇದ, ಸೋಮರಡ್ಡಿ ಚಿಕ್ಕರಡ್ಡಿ, ಮುತ್ತಣ್ಣ ದಾನಪ್ಪಗೌಡರ, ಪೈಜಲ್‌ ನದಾಫ, ರಮೇಶ ಸದಾರಿ, ಹನಮಂತಪ್ಪ ಸುಂಕದ, ಮಲ್ಲಣ್ಣ ಅಂಗಡಿ, ಮಲ್ಲಣ್ಣ ನಾಗನೂರ, ಮುಂತಾದ ರೈತರು ಉಪಸ್ಥಿತರಿದ್ದರು. ಮುತ್ತನಗೌಡ ಪಾಟೀಲ ಸ್ವಾತಿಸಿ, ವಂದಿಸಿದರು. ಬಸನಗೌಡ ರಬ್ಬನಗೌಡ್ರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ