ಆ್ಯಪ್ನಗರ

ರೋಟರಿ ಕ್ಲಬ್‌ನಿಂದ ಸಾಮಗ್ರಿ ವಿತರಣೆ

ಗಜೇಂದ್ರಗಡ : ಸ್ಥಳೀಯ ರೋಟರಿ ಕ್ಲಬ್‌ ವತಿಯಿಂದ ನೆರೆ ಸಂತ್ರಸ್ತರಿಗೆ ಸೀರೆ, ಆಹಾರ, ನೀರು ಹಾಗೂ ಬಟ್ಟೆ ಇನ್ನಿತರ ಅವಶ್ಯಕ ಸಾಮಾನುಗಳನ್ನು ವಿತರಿಸಲು ಸದಸ್ಯರು ಸೋಮವಾರ ತೆರಳಿದರು.

Vijaya Karnataka 20 Aug 2019, 5:00 am
ಗಜೇಂದ್ರಗಡ : ಸ್ಥಳೀಯ ರೋಟರಿ ಕ್ಲಬ್‌ ವತಿಯಿಂದ ನೆರೆ ಸಂತ್ರಸ್ತರಿಗೆ ಸೀರೆ, ಆಹಾರ, ನೀರು ಹಾಗೂ ಬಟ್ಟೆ ಇನ್ನಿತರ ಅವಶ್ಯಕ ಸಾಮಾನುಗಳನ್ನು ವಿತರಿಸಲು ಸದಸ್ಯರು ಸೋಮವಾರ ತೆರಳಿದರು.
Vijaya Karnataka Web distribution of material from rotary club
ರೋಟರಿ ಕ್ಲಬ್‌ನಿಂದ ಸಾಮಗ್ರಿ ವಿತರಣೆ


ಸಂಘ ಅಧ್ಯಕ್ಷ ಸುರೇಂದ್ರಸಾ ರಾಯಬಾಗಿ, ಮಲ್ಲಿಕಾರ್ಜುನ ಹಿರೇಮನಿ, ಮುತ್ತಣ್ಣಾ ಮೆಣಸಿನಕಾಯಿ, ಬಾಬು ನಾವಡೆ, ವೈದ್ಯ ಟಿ. ಶಂಕರ್‌, ನಾಯ್ಕರ್‌, ಸುರೇಶ ರಂಗ್ರೇಜಿ, ಕಡ್ಡಿ, ಶರಣಪ್ಪ ಉಪ್ಪಿಬೆಟಗೇರಿ, ಕಳಕಪ್ಪ ಹಿರೇಮನಿ, ಮೆಹರವಾಡೆ ಇನ್ನಿತರು ಪಾಲ್ಗೋಂಡಿದ್ದರು.

12ಜಿಜೆಡಿ4 ಗಜೇಂದ್ರಗಡ ರೋಟರಿ ಕ್ಲಬ್‌ ವತಿಯಿಂದ ನೆರೆ ಸಂತ್ರಸ್ತರಿಗೆ ಸೀರೆ, ಆಹಾರ, ನೀರು ಬಟ್ಟೆ ಇನ್ನಿತರ ಅವಶ್ಯಕ ಸಾಮಾನು ವಿತರಿಸಲು ಸದಸ್ಯರು ಸೋಮವಾರ ತೆರಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ