ಆ್ಯಪ್ನಗರ

ರೋಗಿಗಳಿಗೆ ಹಾಲು ಹಣ್ಣು ವಿತರಣೆ

ಮುಂಡರಗಿ : ಸಹಕಾರ ಮಾಜಿ ಸಚಿವ ಎಸ್‌.ಎಸ್‌.ಪಾಟೀಲ ಅವರ 85 ನೇ ಜನ್ಮದಿನದ ನಿಮಿತ್ತ ಅಭಿಮಾನಿಗಳು ಮಂಗಳವಾರ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ಬಿಸ್ಕಿಟ್‌ ವಿತರಿಸಿದರು.

Vijaya Karnataka 14 Aug 2019, 5:00 am
ಮುಂಡರಗಿ : ಸಹಕಾರ ಮಾಜಿ ಸಚಿವ ಎಸ್‌.ಎಸ್‌.ಪಾಟೀಲ ಅವರ 85 ನೇ ಜನ್ಮದಿನದ ನಿಮಿತ್ತ ಅಭಿಮಾನಿಗಳು ಮಂಗಳವಾರ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ಬಿಸ್ಕಿಟ್‌ ವಿತರಿಸಿದರು.
Vijaya Karnataka Web GDG-13MDR2 SSP JNM
ಮಾಜಿ ಸಚಿವ ಎಸ್‌.ಎಸ್‌.ಪಾಟೀಲ ಅವರ 85 ನೇ ಜನ್ಮದಿನದ ನಿಮಿತ್ತ ಅಭಿಮಾನಿಗಳು ಮುಂಡರಗಿ ಸರಕಾರಿ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಿಸಿದರು.


ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ, ಡಾ.ಜಗದೀಶ ಹಂಚಿನಾಳ, ಸುಭಾಸ ಕುಂಬಾರ, ಬಸವರಾಜ ಚಿಗಣ್ಣವರ,ನಾಗರಾಜ ಮಡಿವಾಳರ, ಕಿರಣ, ಹಸನಸಾಬ ಉಸ್ತಾದ, ಸಮೀಉಲ್ಲಾ, ಕುಮಾರ ಬನ್ನಿಕೊಪ್ಪ ಇತರರು ಪಾಲ್ಗೊಂಡಿದ್ದರು.

ಕಲಕೇರಿ ಗ್ರಾಮ ಎಂ.ಬಿ.ಪಾಟೀಲ ಕಾಲೇಜಿನ ಆವರಣದಲ್ಲಿ ಕೂಡ ತಾಲೂಕಿನ ನಾನಾ ಸಹಕಾರ ಪತ್ತಿನ ಸಂಘ, ಅಧ್ಯಕ್ಷ ರು. ನಿರ್ದೇಶಕರು ಮತ್ತು ಅಭಿಮಾನಿಗಳು ಸಸಿ ನೆಡುವ ಮೂಲಕ ಎಸ್‌.ಎಸ್‌.ಪಾಟೀಲ ಜನ್ಮದಿನ ಆಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ