ಆ್ಯಪ್ನಗರ

ದೇವಿ ಆರಾಧನೆಯಿಂದ ಬದುಕಿಗೆ ನೆಮ್ಮದಿ

ಸೊರಟೂರ :ದೇವಿ ಸ್ಮರಣೆಯಿಂದ ದುಷ್ಟ ಶಕ್ತಿಗಳ ಕಾಟದೂರವಾಗಿ ಆಯುಷ್ಯ,ಆರೋಗ್ಯ, ಸಂಪತ್ತು ಪ್ರಾಪ್ತಿಯಾಗುವುದು ಎಂದು ಸೊರಟೂರ ಅನ್ನದಾನೀಶ್ವರ ಶಾಖಾಮಠದ ಶಿವಯೋಗೇಶ್ವರ ಮಹಾಸ್ವಾಮಿಗಳು ಹೇಳಿದರು.

Vijaya Karnataka 1 Oct 2019, 5:00 am
ಸೊರಟೂರ :ದೇವಿ ಸ್ಮರಣೆಯಿಂದ ದುಷ್ಟ ಶಕ್ತಿಗಳ ಕಾಟದೂರವಾಗಿ ಆಯುಷ್ಯ,ಆರೋಗ್ಯ, ಸಂಪತ್ತು ಪ್ರಾಪ್ತಿಯಾಗುವುದು ಎಂದು ಸೊರಟೂರ ಅನ್ನದಾನೀಶ್ವರ ಶಾಖಾಮಠದ ಶಿವಯೋಗೇಶ್ವರ ಮಹಾಸ್ವಾಮಿಗಳು ಹೇಳಿದರು.
Vijaya Karnataka Web dont live by worshiping the goddess
ದೇವಿ ಆರಾಧನೆಯಿಂದ ಬದುಕಿಗೆ ನೆಮ್ಮದಿ


ಅವರು ಸೊರಟೂರ ಗ್ರಾಮ ದೇವತೆ ದ್ಯಾಮವ್ವ ದೇವಸ್ಥಾನದಲ್ಲಿನವರಾತ್ರಿ ನಿಮಿತ್ತ ದೇವಿ ಪುರಾಣ ಪ್ರವಚನ ಪ್ರಾರಂಭಿಸಿ ಮಾತನಾಡಿ, ದೇವಿ ಪುರಾಣ ಪ್ರವಚನ ಕೇಳುವುದರಿಂದ ದುಷ್ಟಶಕ್ತಿಗಳು ನಮ್ಮಿಂದ ದೂರವಾಗುತ್ತವೆ ಎಂದರು.

ನಿಂಗಪ್ಪಾಚಾರ್ಯ ಬಡಿಗೇರ ಪುರಾಣ ಪಠಿಸುವರು. ಫಕ್ಕೀರಪ್ಪ ಹಡಪದ, ಚನ್ನಪ್ಪ ಗಿಡಕೆಂಚಣ್ಣವರ, ಕುಮಾರಸ್ವಾಮಿ ಪೂಜಾರ,ಪಿ.ಬಿ.ಹುಗಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ