ಗಜೇಂದ್ರಗಡ : ಯೋಗ ಎಂಬುದು ಅಧ್ಯಾತ್ಮಿಕ, ಶರೀರ, ಮನಸ್ಸಿನ ಕನ್ನಡಿಯಾಗಿದೆ ಎಂದು ಉದ್ಯಮಿ ಆನಂದ ಮಂತ್ರಿ ಹೇಳಿದರು.
ಸ್ಥಳೀಯ ಓಂ ಶ್ರೀ ಸಾಯಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿಶ್ವಯೋಗ ದಿನಾಚಣೆ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ಮೋಹನ ಕನಕೇರಿ, ಯೋಗ ಮನಸ್ಸಿನ ಚಂಚಲತೆ ನಿಯಂತ್ರಿಸಲಿದೆ. ಜೀವನದಲ್ಲಿ ಶಾಂತಿ ನೆಮ್ಮದಿ, ಸೌಹಾರ್ದ, ಸಂತೋಷ, ಯಶಸ್ಸು ಎಲ್ಲವೂ ಕೈಗೂಡಲು ಯೋಗ ಅಗತ್ಯ ಎಂದರು.
ಕಾರ್ಯದರ್ಶಿ ಗೀರೀಶ ವೆರ್ಣೆಕರ, ಮುಖ್ಯೋಪಾಧ್ಯಾಯಿನಿ ಡಾ. ಮಂಜುಳಾ ಹಳಕಟ್ಟಿ ಮಾತನಾಡಿದರು. ಕಳಕವ್ವ ಹಾದಿಮನಿ, ಸುನಂದಾ ದಿವಟೆ, ಫರ್ಜಾನಾ ಮುಧೋಳ, ಮಂಜುಳಾ ದವೆ, ಮಲ್ಲಿಕಾರ್ಜುನ ಮಾಟರಂಗಿ, ಈರಪ್ಪ ಬಾರಕೇರ, ಸಿದ್ದು ವಿ.ಜಿ., ಕವಿತಾ ಸಂಚಾಲಿ, ವಿಜಯಲಕ್ಷ್ಮೀ ಮುಲ್ಕಿಪಾಟೀಲ, ಸಾವಿತ್ರಿ ಕಿರೆಸೂರ, ನಂದಾಬಾಯಿ ರಂಗ್ರೇಜಿ, ಶ್ರೀದೇವಿ ಗೋಗಿ, ಯಲ್ಲಮ್ಮ ಕಟ್ಟಿಮನಿ, ಲಕ್ಷ್ಮೀ ಹಳ್ಳದ ಇತರರು ಉಪಸ್ಥಿತರಿದ್ದರು.
ಸ್ಥಳೀಯ ಓಂ ಶ್ರೀ ಸಾಯಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿಶ್ವಯೋಗ ದಿನಾಚಣೆ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ಮೋಹನ ಕನಕೇರಿ, ಯೋಗ ಮನಸ್ಸಿನ ಚಂಚಲತೆ ನಿಯಂತ್ರಿಸಲಿದೆ. ಜೀವನದಲ್ಲಿ ಶಾಂತಿ ನೆಮ್ಮದಿ, ಸೌಹಾರ್ದ, ಸಂತೋಷ, ಯಶಸ್ಸು ಎಲ್ಲವೂ ಕೈಗೂಡಲು ಯೋಗ ಅಗತ್ಯ ಎಂದರು.
ಕಾರ್ಯದರ್ಶಿ ಗೀರೀಶ ವೆರ್ಣೆಕರ, ಮುಖ್ಯೋಪಾಧ್ಯಾಯಿನಿ ಡಾ. ಮಂಜುಳಾ ಹಳಕಟ್ಟಿ ಮಾತನಾಡಿದರು. ಕಳಕವ್ವ ಹಾದಿಮನಿ, ಸುನಂದಾ ದಿವಟೆ, ಫರ್ಜಾನಾ ಮುಧೋಳ, ಮಂಜುಳಾ ದವೆ, ಮಲ್ಲಿಕಾರ್ಜುನ ಮಾಟರಂಗಿ, ಈರಪ್ಪ ಬಾರಕೇರ, ಸಿದ್ದು ವಿ.ಜಿ., ಕವಿತಾ ಸಂಚಾಲಿ, ವಿಜಯಲಕ್ಷ್ಮೀ ಮುಲ್ಕಿಪಾಟೀಲ, ಸಾವಿತ್ರಿ ಕಿರೆಸೂರ, ನಂದಾಬಾಯಿ ರಂಗ್ರೇಜಿ, ಶ್ರೀದೇವಿ ಗೋಗಿ, ಯಲ್ಲಮ್ಮ ಕಟ್ಟಿಮನಿ, ಲಕ್ಷ್ಮೀ ಹಳ್ಳದ ಇತರರು ಉಪಸ್ಥಿತರಿದ್ದರು.