ಆ್ಯಪ್ನಗರ

ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗೆ ಚಾಲನೆ

ಗಜೇಂದ್ರಗಡ : ತಾಲೂಕಿನ ಸೂಡಿ ಗ್ರಾಮ ಶ್ರೀಗುರು ಮಹಾಂತೇಶ ಪ್ರೌಢಶಾಲೆಯಲ್ಲಿ ಬುಧವಾರ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕಾರ‍್ಯಕ್ರಮ ನಡೆಯಿತು. ಗ್ರಾಪಂ ಅಧ್ಯಕ್ಷೆ ರೇಣುಕಾ ಕಾಶಪ್ಪನವರ ಉದ್ಘಾಟಿಸಿ, ದೈಹಿಕ ಮತ್ತು ಮಾನಸಿಕ ಸದೃತೆಗೆ ಕ್ರೀಡೆ ಅವಶ್ಯ ಎಂದರು.

Vijaya Karnataka 20 Jun 2019, 5:00 am
ಗಜೇಂದ್ರಗಡ : ತಾಲೂಕಿನ ಸೂಡಿ ಗ್ರಾಮ ಶ್ರೀಗುರು ಮಹಾಂತೇಶ ಪ್ರೌಢಶಾಲೆಯಲ್ಲಿ ಬುಧವಾರ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕಾರ‍್ಯಕ್ರಮ ನಡೆಯಿತು. ಗ್ರಾಪಂ ಅಧ್ಯಕ್ಷೆ ರೇಣುಕಾ ಕಾಶಪ್ಪನವರ ಉದ್ಘಾಟಿಸಿ, ದೈಹಿಕ ಮತ್ತು ಮಾನಸಿಕ ಸದೃತೆಗೆ ಕ್ರೀಡೆ ಅವಶ್ಯ ಎಂದರು.
Vijaya Karnataka Web GDG-19GJD2
ಗಜೇಂದ್ರಗಡ ತಾಲೂಕು ಸೂಡಿಯ ಶ್ರೀಗುರು ಮಹಾಂತೇಶ ಪ್ರೌಢಶಾಲೆಯಲ್ಲಿ ನಡೆದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಗ್ರಾಪಂ ಅಧ್ಯಕ್ಷೆ ರೇಣುಕಾ ಕಾಶಪ್ಪನವರ ಚಾಲನೆ ನೀಡಿದರು.


ಎಪಿಎಂಸಿ ಮಾಜಿ ಅಧ್ಯಕ್ಷ ವೀರಣ್ಣ ಶೆಟ್ಟರ್‌ ಮಾತನಾಡಿದರು. ಪಿ.ಎಫ್‌. ಗೌಡರ್‌, ಎಸ್‌.ವಿ. ಅಬ್ಬಿಗೇರಿ, ಎ.ಕೆ. ಕಾಜಗಾರ, ಎಂ.ಎಂ. ಅರಳಿಗಿಡದ, ಬಿ.ಎಸ್‌. ಬಸನಗೌಡರ, ಆರ್‌.ಡಿ.ಹೊತಕನಕೇರಿ, ಆರ್‌.ಎಚ್‌. ಕಟ್ಟಿಮನಿ, ಎನ್‌.ಟಿ. ಮೇಲ್ಮನಿ, ಶೇಷಾಚಲ ಕುಲಕರ್ಣಿ, ಎಸ್‌.ಎಸ್‌. ತೋಗುಣಸಿ, ಎಸ್‌.ಆರ್‌. ಪಲ್ಲೇದ, ಪಿ.ಸಿ. ಬಸರಕೋಡ, ಜೆ.ಎಫ್‌. ಹುದ್ದಾರ, ಸಿ.ಬಿ. ಕಮ್ಮಾರ ಇನ್ನಿತರು ಉಪಸ್ಥತಿರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ