ಮುಳಗುಂದ: ಪಟ್ಟಣದ ದಾವಲ ಮಲಿಕ್ ಗುಡ್ಡದ ಹತ್ತಿರದ ಸಿದ್ದೇಶ್ವರ ನಗರದ ದ್ವಾರಬಾಗಿಲು ನಿರ್ಮಾಣಕ್ಕೆ ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಭೂಮಿ ಪೂಜೆ ನೆರವೇರಿಸಿದರು.
ಮಂಬೈ ಟೆಸ್ಕಾಪ್ ಅಧ್ಯಕ್ಷ ಆರ್.ಎನ್.ದೇಶಪಾಂಡೆ, ಪಪಂ ಸದಸ್ಯರಾದ ಕೆ.ಎಲ್.ಕರಿಗೌಡರ, ಮಹಾಂತೇಶ ನೀಲಗುಂದ, ಮಹಾದೇವಪ್ಪ ಗಡಾದ, ಎಸ್.ಸಿ.ಬಡ್ನಿ, ವಿಜಯ ನೀಲಗುಂದ.ಎನ್.ಆರ್.ದೇಶಪಾಂಡೆ, ಬಸವರಾಜ ಹಾರೋಗೇರಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಸುಂಕಾಪೂರ, ಬುದ್ದಪ್ಪಾ ಮಾಡಳ್ಳಿ, ಅಶೋಕ ಹುಣಸಿಮರದ, ಹುಸೇನಸಾಬ ದುರ್ಗಿಗುಡಿ,ರಾಮ ಸುಬ್ಬಾರೆಡ್ಡಿ, ಮಲ್ಲೇಶ ರೆಡ್ಡಿ, ವಿ.ಎಸ್.ಆಚಾರ್ಯ, ವಸಂತ ಕುಲಕರ್ಣಿ ಇದ್ದರು.
ಮಂಬೈ ಟೆಸ್ಕಾಪ್ ಅಧ್ಯಕ್ಷ ಆರ್.ಎನ್.ದೇಶಪಾಂಡೆ, ಪಪಂ ಸದಸ್ಯರಾದ ಕೆ.ಎಲ್.ಕರಿಗೌಡರ, ಮಹಾಂತೇಶ ನೀಲಗುಂದ, ಮಹಾದೇವಪ್ಪ ಗಡಾದ, ಎಸ್.ಸಿ.ಬಡ್ನಿ, ವಿಜಯ ನೀಲಗುಂದ.ಎನ್.ಆರ್.ದೇಶಪಾಂಡೆ, ಬಸವರಾಜ ಹಾರೋಗೇರಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಸುಂಕಾಪೂರ, ಬುದ್ದಪ್ಪಾ ಮಾಡಳ್ಳಿ, ಅಶೋಕ ಹುಣಸಿಮರದ, ಹುಸೇನಸಾಬ ದುರ್ಗಿಗುಡಿ,ರಾಮ ಸುಬ್ಬಾರೆಡ್ಡಿ, ಮಲ್ಲೇಶ ರೆಡ್ಡಿ, ವಿ.ಎಸ್.ಆಚಾರ್ಯ, ವಸಂತ ಕುಲಕರ್ಣಿ ಇದ್ದರು.