ಆ್ಯಪ್ನಗರ

ದ್ವಾರಬಾಗಿಲು ನಿರ್ಮಾಣಕ್ಕೆ ಚಾಲನೆ

ಮುಳಗುಂದ: ಪಟ್ಟಣದ ದಾವಲ ಮಲಿಕ್‌ ಗುಡ್ಡದ ಹತ್ತಿರದ ಸಿದ್ದೇಶ್ವರ ನಗರದ ದ್ವಾರಬಾಗಿಲು ನಿರ್ಮಾಣಕ್ಕೆ ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಭೂಮಿ ಪೂಜೆ ನೆರವೇರಿಸಿದರು.

Vijaya Karnataka 6 Jun 2020, 5:00 am
ಮುಳಗುಂದ: ಪಟ್ಟಣದ ದಾವಲ ಮಲಿಕ್‌ ಗುಡ್ಡದ ಹತ್ತಿರದ ಸಿದ್ದೇಶ್ವರ ನಗರದ ದ್ವಾರಬಾಗಿಲು ನಿರ್ಮಾಣಕ್ಕೆ ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಭೂಮಿ ಪೂಜೆ ನೆರವೇರಿಸಿದರು.
Vijaya Karnataka Web drive to the gate
ದ್ವಾರಬಾಗಿಲು ನಿರ್ಮಾಣಕ್ಕೆ ಚಾಲನೆ


ಮಂಬೈ ಟೆಸ್ಕಾಪ್‌ ಅಧ್ಯಕ್ಷ ಆರ್‌.ಎನ್‌.ದೇಶಪಾಂಡೆ, ಪಪಂ ಸದಸ್ಯರಾದ ಕೆ.ಎಲ್‌.ಕರಿಗೌಡರ, ಮಹಾಂತೇಶ ನೀಲಗುಂದ, ಮಹಾದೇವಪ್ಪ ಗಡಾದ, ಎಸ್‌.ಸಿ.ಬಡ್ನಿ, ವಿಜಯ ನೀಲಗುಂದ.ಎನ್‌.ಆರ್‌.ದೇಶಪಾಂಡೆ, ಬಸವರಾಜ ಹಾರೋಗೇರಿ, ಮುಳಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಸುಂಕಾಪೂರ, ಬುದ್ದಪ್ಪಾ ಮಾಡಳ್ಳಿ, ಅಶೋಕ ಹುಣಸಿಮರದ, ಹುಸೇನಸಾಬ ದುರ್ಗಿಗುಡಿ,ರಾಮ ಸುಬ್ಬಾರೆಡ್ಡಿ, ಮಲ್ಲೇಶ ರೆಡ್ಡಿ, ವಿ.ಎಸ್‌.ಆಚಾರ್ಯ, ವಸಂತ ಕುಲಕರ್ಣಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ