ಆ್ಯಪ್ನಗರ

ಕಾಮಗಾರಿಗೆ ಚಾಲನೆ

ರೋಣ: ಕುರಹಟ್ಟಿ ಗ್ರಾಮದ ಕೆರೆ ದಡದಲ್ಲಿಭೂಸೇನಾ ನಿಗಮದವರು 12 ಲಕ್ಷ ರೂ. ಅನುದಾನದಲ್ಲಿನಿರ್ಮಿಸುವ ಅರಣ್ಯ ಸಂರಕ್ಷಕರ ನಿವಾಸದ ಕಟ್ಟಡ ಕಾಮಗಾರಿಗೆ ಶಾಸಕ ಕಳಕಪ್ಪ ಬಂಡಿ ಭೂಮಿ ಪೂಜೆ ನೆರವೇರಿಸಿದರು.

Vijaya Karnataka 10 Jun 2020, 5:28 pm
ರೋಣ: ಕುರಹಟ್ಟಿ ಗ್ರಾಮದ ಕೆರೆ ದಡದಲ್ಲಿಭೂಸೇನಾ ನಿಗಮದವರು 12 ಲಕ್ಷ ರೂ. ಅನುದಾನದಲ್ಲಿನಿರ್ಮಿಸುವ ಅರಣ್ಯ ಸಂರಕ್ಷಕರ ನಿವಾಸದ ಕಟ್ಟಡ ಕಾಮಗಾರಿಗೆ ಶಾಸಕ ಕಳಕಪ್ಪ ಬಂಡಿ ಭೂಮಿ ಪೂಜೆ ನೆರವೇರಿಸಿದರು.
Vijaya Karnataka Web drive to work
ಕಾಮಗಾರಿಗೆ ಚಾಲನೆ


ನಂತರ ಶಾಸಕ ಬಂಡಿ ಮಾತನಾಡಿ, ನಿಗದಿತ ಸಮಯದೊಳಗೆ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದರು. ಗ್ರಾಪಂ ಅಧ್ಯಕ್ಷ ಬಸಮ್ಮ ಚನ್ನಪ್ಪಗೌಡ್ರ, ಸದಸ್ಯರಾದ ಶೇಖರಗೌಡ, ಕುಲಕರ್ಣಿ, ಪಿಡಿಒ ಕಡಬಲಕಟ್ಟಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ