ಲಕ್ಷ್ಮೇಶ್ವರ:ತಾಲೂಕಿನ ಗೊಜನೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿಲಕ್ಷ್ಮೇಶ್ವರ, ಶಿರಹಟ್ಟಿ, ಮುಂಡರಗಿ ತಾಲೂಕುಗಳ ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ಇಕೋ ಕ್ಲಬ್ ಅನುಷ್ಠಾನ ಕುರಿತ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಮುಂಡರಗಿ ಮತ್ತು ಶಿರಹಟ್ಟಿ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹಳ್ಳಿಗುಡಿ ಮತ್ತು ವಿ.ವಿ ಸಾಲಿಮಠ ಕಾರ್ಯಾಗಾರ ಉದ್ಘಾಟಿಸಿ,ಗೊಜನೂರಿನ ಸರಕಾರಿ ಪ್ರೌಢಶಾಲೆ ಇಕೋ ಕ್ಲಬ್ ಚಟುವಟಿಕೆಗಳನ್ನು ಪರಿಪೂರ್ಣವಾಗಿ ಅನುಷ್ಠಾನ ಮಾಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.ಉಳಿದ ಶಾಲೆಗಳೂ ಸಹ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುರೇಶ ಕುಂಬಾರ,ಆರ್ಎಫ್ಒ ಕಟ್ಟಿಮನಿ,ಡಿವೈಪಿಸಿ ಜಿ.ಎಲ್ ಬಾರಾಟಕ್ಕೆ,ಎಚ್.ಬಿ.ರಡ್ಡೇರ್,ಮುಖ್ಯ ಶಿಕ್ಷಕ ರವಿ ಬೆಂಚಳ್ಳಿ, ಇದ್ದರು.
ಮುಂಡರಗಿ ಮತ್ತು ಶಿರಹಟ್ಟಿ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹಳ್ಳಿಗುಡಿ ಮತ್ತು ವಿ.ವಿ ಸಾಲಿಮಠ ಕಾರ್ಯಾಗಾರ ಉದ್ಘಾಟಿಸಿ,ಗೊಜನೂರಿನ ಸರಕಾರಿ ಪ್ರೌಢಶಾಲೆ ಇಕೋ ಕ್ಲಬ್ ಚಟುವಟಿಕೆಗಳನ್ನು ಪರಿಪೂರ್ಣವಾಗಿ ಅನುಷ್ಠಾನ ಮಾಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.ಉಳಿದ ಶಾಲೆಗಳೂ ಸಹ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುರೇಶ ಕುಂಬಾರ,ಆರ್ಎಫ್ಒ ಕಟ್ಟಿಮನಿ,ಡಿವೈಪಿಸಿ ಜಿ.ಎಲ್ ಬಾರಾಟಕ್ಕೆ,ಎಚ್.ಬಿ.ರಡ್ಡೇರ್,ಮುಖ್ಯ ಶಿಕ್ಷಕ ರವಿ ಬೆಂಚಳ್ಳಿ, ಇದ್ದರು.