ಆ್ಯಪ್ನಗರ

ಜನಪರ ವೇದಿಕೆಯಿಂದ ಪರಿಸರ ದಿನಾಚರಣೆ

ಗದಗ: ನಗರದ ಭೀಷ್ಮಕೆರೆಯ ಪ್ರಾಂಗಣದಲ್ಲಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಸ್ಥಾಪನಾ ಸ್ಥಳದ ಉದ್ಯಾನವನದಲ್ಲಿ ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿತು.

Vijaya Karnataka 7 Jun 2019, 5:00 am
ಗದಗ: ನಗರದ ಭೀಷ್ಮಕೆರೆಯ ಪ್ರಾಂಗಣದಲ್ಲಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಸ್ಥಾಪನಾ ಸ್ಥಳದ ಉದ್ಯಾನವನದಲ್ಲಿ ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿತು.
Vijaya Karnataka Web eco day from janpara platform
ಜನಪರ ವೇದಿಕೆಯಿಂದ ಪರಿಸರ ದಿನಾಚರಣೆ


ವೇದಿಕೆ ರಾಜ್ಯ ಅಧ್ಯಕ್ಷ ಪಿ.ಸುಬ್ರಮಣ್ಯಂ ರಡ್ಡಿ ಅವರ ನೇತೃತ್ವದಲ್ಲಿ ವೇದಿಕೆ ಪದಾಧಿಕಾರಿಗಳು ಸಸಿ ನೆಡುವ ಕಾರ್ಯಕ್ರಮ ಕೈಗೊಂಡರು.

ರೈತ ಘಟಕದ ರಾಜ್ಯ ಅಧ್ಯಕ್ಷ ಶಿವಾನಂದ ಪಲ್ಲೇದ, ರಾಜ್ಯ ಕಾರ್ಯಾಧ್ಯಕ್ಷ ಯು.ಆರ್‌.ಭೂಸನೂರಮಠ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಅವಧೂತ, ರಾಜ್ಯ ವಕ್ತಾರ ಶಿವಾನಂದಯ್ಯ ಹಿರೇಮಠ, ರಾಜ್ಯ ನಿರ್ದೇಶಕ ಎಂ.ಎಂ.ಪರ್ವತಗೌಡ್ರ, ರಾಜ್ಯ ಸಂಚಾಲಕ ಶರಣು ಚವಡಿ, ಎಚ್‌.ಸಿ.ಹುಚ್ಚಣ್ಣವರ, ಯು.ಆರ್‌.ಭೂಸನೂರಮಠ, ಶಿವಕುಮಾರ ರಾಮನಕೊಪ್ಪ, ಡಾ.ಮಹಾಂತೇಶ ಸಜ್ಜನ, ನಾರಾಯಣಸಾ ಹಾದಿಮನಿ, ್ಷ ಪ್ರಭು ಹೆಬಸೂರು, ಸೀಮಾ ಹಾದಿಮನಿ, ಕೌಶಲ್ಯಬಾಯಿ ಬದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ