ಆ್ಯಪ್ನಗರ

ವಿದ್ಯುತ್‌ ಗುತ್ತಿಗೆದಾರ ಎಸಿಬಿ ಬಲೆಗೆ

ಮುಂಡರಗಿ: ಇಲ್ಲಿಯ ವಿದ್ಯುತ್‌ ಗುತ್ತಿಗೆದಾರರೊಬ್ಬರು ಗ್ರಾಹಕರೊಬ್ಬರಿಂದ ಹೆಸ್ಕಾಂ ಕಚೇರಿಯಲ್ಲಿಶುಕ್ರವಾರ ಹಣ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಹೈತಾಪುರ ಗ್ರಾಮದ ದೂರುದಾರ ಮುತ್ತಪ್ಪ ದೇವಪ್ಪ ಹಿರೇಹಾಳ ಅವರಿಂದ ಎಚ್‌.ಎಸ್‌.ಹೊನ್ನಾಳಿ ಎಂಬವರು 7 ಸಾವಿರ ರೂ.ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್‌ಪಿ

Vijaya Karnataka 25 Jan 2020, 5:00 am
ಮುಂಡರಗಿ: ಇಲ್ಲಿಯ ವಿದ್ಯುತ್‌ ಗುತ್ತಿಗೆದಾರರೊಬ್ಬರು ಗ್ರಾಹಕರೊಬ್ಬರಿಂದ ಹೆಸ್ಕಾಂ ಕಚೇರಿಯಲ್ಲಿಶುಕ್ರವಾರ ಹಣ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
Vijaya Karnataka Web electricity contractor acb trap
ವಿದ್ಯುತ್‌ ಗುತ್ತಿಗೆದಾರ ಎಸಿಬಿ ಬಲೆಗೆ

ಹೈತಾಪುರ ಗ್ರಾಮದ ದೂರುದಾರ ಮುತ್ತಪ್ಪ ದೇವಪ್ಪ ಹಿರೇಹಾಳ ಅವರಿಂದ ಎಚ್‌.ಎಸ್‌.ಹೊನ್ನಾಳಿ ಎಂಬವರು 7 ಸಾವಿರ ರೂ.ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್‌ಪಿ ಎನ್‌.ವಾಸುದೇವರಾಮ್‌ ನೇತೃತ್ವದಲ್ಲಿದಾಳಿ ನಡೆದಿದೆ.

ಮುತ್ತಪ್ಪ ಹಿರೇಹಾಳ ಅವರು ಅತ್ತೆ ಕಟ್ಟಿಸಿದ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡಲು ಗುತ್ತಿಗೆದಾರರಿಗೆ ಅರ್ಜಿ ಕೊಟ್ಟಿದ್ದರು. ಆದರೆ 7000 ರೂ.ಬೇಡಿಕೆ ಇಟ್ಟಿದ್ದರು.

ದಾಳಿಯಲ್ಲಿಇನ್ಸ್‌ಪೆಕ್ಟರ್‌ ಗುದಿಗೆಪ್ಪ, ಅಯ್ಯನಗೌಡರ ಜಕ್ಕಣ್ಣವರ, ಹೆಬಸೂರ, ಮಂಜುನಾಥ ಅಣ್ಣಿಗೇರಿ, ಈರಣ್ಣ ವೀರೇಶ, ತಾಯಣ್ಣವರ ತಾರಕ ಇತರರು ಪಾಲ್ಗೊಂಡಿದ್ದರು.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ