ಆ್ಯಪ್ನಗರ

ಜೀವನದಲ್ಲಿ ಸತ್ಯ,ಪ್ರಾಮಾಣಿಕತೆ ಅಳವಡಿಸಿಕೊಳ್ಳಿ

ನರೇಗಲ್ಲ: ನರೇಗಲ್ಲಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು. ಎನ್‌ಎಸ್‌ಎಸ್‌ ಅಧಿಕಾರಿ ಬೀರಪ್ಪ ಕಾನಕುಡತಿ ಮಾತನಾಡಿ, ಭಾರತ ಕಂಡ ಅತ್ಯಂತ ಧೀಮಂತ ವ್ಯಕ್ತಿ ವಿವೇಕಾನಂದರು. ಸತ್ಯ, ಪ್ರಾಮಾಣಿಕತೆ ಮುಂತಾದ ಮೌಲ್ಯ

Vijaya Karnataka 27 Jan 2020, 5:00 am
ನರೇಗಲ್ಲ: ನರೇಗಲ್ಲಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು.
Vijaya Karnataka Web embrace truth honesty in life
ಜೀವನದಲ್ಲಿ ಸತ್ಯ,ಪ್ರಾಮಾಣಿಕತೆ ಅಳವಡಿಸಿಕೊಳ್ಳಿ

ಎನ್‌ಎಸ್‌ಎಸ್‌ ಅಧಿಕಾರಿ ಬೀರಪ್ಪ ಕಾನಕುಡತಿ ಮಾತನಾಡಿ, ಭಾರತ ಕಂಡ ಅತ್ಯಂತ ಧೀಮಂತ ವ್ಯಕ್ತಿ ವಿವೇಕಾನಂದರು. ಸತ್ಯ, ಪ್ರಾಮಾಣಿಕತೆ ಮುಂತಾದ ಮೌಲ್ಯ ಜೀವನದಲ್ಲಿಬೆಳೆಸಿಕೊಳ್ಳಬೇಕೆಂದು ಯುವ ಶಕ್ತಿಯ ಚೈತನ್ಯ ಮೂರ್ತಿಯಾಗಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾ.ಎನ್‌. ಎಮ್‌. ಪವಾಡಿಗೌಡ್ರ ಮಾತನಾಡಿ, ವಿವೇಕಾನಂದರ ಜೀವನ ಸಾಧನೆ ಓದುವದರೊಂದಿಗೆ ದಿನನಿತ್ಯದ ದೈನಂದಿನ ಕಾರ್ಯಗಳಲ್ಲಿಕ್ರಿಯಾತ್ಮಕ ಚಟುವಟಿಕೆ ಕೈಗೊಂಡು ಸಮಾಜದ ಸೇವೆ ಸಲ್ಲಿಸಲು ಸದಾ ಸನ್ನದ್ದರಾಗಬೇಕು ಎಂದರು. ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಕಾಲೇಜ ಆವರಣ ಸ್ವಚ್ಛಗೊಳಿಸಿ ಸಸಿ ನೆಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ