ಎಂಜಿನಿಯರಿಂಗ್ ದಿನಾಚರಣೆ ನಾಳೆ
ಗದಗ: ನಗರದ ಲಾಯನ್ಸ್ ಭವನದಲ್ಲಿಸೆ.15ರಂದು ಸಂಜೆ 6.30ಕ್ಕೆ ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ವತಿಯಿಂದ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಎಂಜಿನಿಯರ್ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಜಯರಾಜ ಮುಳಗುಂದ ಹೇಳಿದರು.
Vijaya Karnataka 14 Sep 2019, 5:00 am
ಗದಗ: ನಗರದ ಲಾಯನ್ಸ್ ಭವನದಲ್ಲಿಸೆ.15ರಂದು ಸಂಜೆ 6.30ಕ್ಕೆ ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ವತಿಯಿಂದ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಎಂಜಿನಿಯರ್ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಜಯರಾಜ ಮುಳಗುಂದ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಹುಬ್ಬಳ್ಳಿಯ ಕೆಎಲ್ಇ ಟೆಕ್ನಾಲಾಜಿಕಲ್ ಯುನಿವರ್ಸಿಟಿಯ ಪ್ರಾಧ್ಯಾಪಕ ವಿ.ಎಚ್.ಜಾಧವ, ಕರ್ನಾಟಕ ಮಾಹಿತಿ ಆಯೋಗದ ಮಾಜಿ ಆಯುಕ್ತ ಡಾ.ಶೇಖರ ಸಜ್ಜನರ, ರಾಘವೇಂದ್ರ ದೇಸಾಯಿ, ಅಶೋಕ ಮಾಳೆಕೊಪ್ಪ, ಸಂತೋಷ ಹೂಗಾರ, ರಾಜು ಗುಡಸಾಲಿ ಪಾಲ್ಗೊಳ್ಳುವರು ಎಂದರು.
ಕಾರ್ಯಕ್ರಮದಲ್ಲಿಅಸೋಸಿಯೇಶನ್ ಪದಾಧಿಕಾರಿಗಳಾಗಿ ಆಯ್ಕೆಯಾದ ಅಧ್ಯಕ್ಷ ಜಯರಾಜ್ ಮುಳಗುಂದ, ಕಾರ್ಯದರ್ಶಿ ಅರವಿಂದಸಿಂಗ್ ಬ್ಯಾಳಿ, ಖಜಾಂಚಿ ಶಂಕರ ಬಾಕಳೆ, ಕಾರ್ಯಕಾರಿ ಮಂಡಳಿ ಸದಸ್ಯರಾದ ಪ್ರಕಾಶ ಆಸಂಗಿ, ಎಂ.ಐ. ತೆಗದಗಿನಮನಿ, ಎಂ.ಆರ್. ಕಬಾಡಿ, ಕೆ.ಶ್ರೀನಿವಾಸ, ಶ್ರೀಕಾಂತ ರಕ್ಕಸಗಿ, ಎ.ಎ. ಮುಲ್ಲಾ, ನಾಗರಾಜ ಕಲಬುರ್ಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ಎಂಜಿನಿಯರ್ಗಳಾದ ಎಂ.ಜಿ.ಐಲಿ, ಬಸವರಾಜ ಹೆರಕಲ, ಎಸ್.ಎಂ. ಅಂಗಡಿ, ವಿ.ಎಚ್. ಡಂಬಳ, ಎ.ಪಿ. ಕೋಟಿಗೌಡ್ರ ಇದ್ದರು.
ನಗರದ ಪತ್ರಿಕಾ ಭವನದಲ್ಲಿಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಹುಬ್ಬಳ್ಳಿಯ ಕೆಎಲ್ಇ ಟೆಕ್ನಾಲಾಜಿಕಲ್ ಯುನಿವರ್ಸಿಟಿಯ ಪ್ರಾಧ್ಯಾಪಕ ವಿ.ಎಚ್.ಜಾಧವ, ಕರ್ನಾಟಕ ಮಾಹಿತಿ ಆಯೋಗದ ಮಾಜಿ ಆಯುಕ್ತ ಡಾ.ಶೇಖರ ಸಜ್ಜನರ, ರಾಘವೇಂದ್ರ ದೇಸಾಯಿ, ಅಶೋಕ ಮಾಳೆಕೊಪ್ಪ, ಸಂತೋಷ ಹೂಗಾರ, ರಾಜು ಗುಡಸಾಲಿ ಪಾಲ್ಗೊಳ್ಳುವರು ಎಂದರು.
ಕಾರ್ಯಕ್ರಮದಲ್ಲಿಅಸೋಸಿಯೇಶನ್ ಪದಾಧಿಕಾರಿಗಳಾಗಿ ಆಯ್ಕೆಯಾದ ಅಧ್ಯಕ್ಷ ಜಯರಾಜ್ ಮುಳಗುಂದ, ಕಾರ್ಯದರ್ಶಿ ಅರವಿಂದಸಿಂಗ್ ಬ್ಯಾಳಿ, ಖಜಾಂಚಿ ಶಂಕರ ಬಾಕಳೆ, ಕಾರ್ಯಕಾರಿ ಮಂಡಳಿ ಸದಸ್ಯರಾದ ಪ್ರಕಾಶ ಆಸಂಗಿ, ಎಂ.ಐ. ತೆಗದಗಿನಮನಿ, ಎಂ.ಆರ್. ಕಬಾಡಿ, ಕೆ.ಶ್ರೀನಿವಾಸ, ಶ್ರೀಕಾಂತ ರಕ್ಕಸಗಿ, ಎ.ಎ. ಮುಲ್ಲಾ, ನಾಗರಾಜ ಕಲಬುರ್ಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ಎಂಜಿನಿಯರ್ಗಳಾದ ಎಂ.ಜಿ.ಐಲಿ, ಬಸವರಾಜ ಹೆರಕಲ, ಎಸ್.ಎಂ. ಅಂಗಡಿ, ವಿ.ಎಚ್. ಡಂಬಳ, ಎ.ಪಿ. ಕೋಟಿಗೌಡ್ರ ಇದ್ದರು.