ಆ್ಯಪ್ನಗರ

ಮನರಂಜಿಸಿದ ನಾಯಿ ಓಡಿಸುವ ಸ್ಪರ್ಧೆ

ಗದಗ: ಇಲ್ಲಿನ ಬಳಗಾನೂರು ರಸ್ತೆಯ ಹೊರವಲಯದಲ್ಲಿಭಾನುವಾರ ಡಾ.ಬಿ.ಆರ್‌.ಅಂಬೇಡ್ಕರ್‌ ಯುವಕ ಸಂಘದಿಂದ ಪಂಜಾಬಿ ಹಾಗೂ ಮೂಧೋಳ ನಾಯಿ ಓಡಿಸುವ ಸ್ಪರ್ಧೆ ನಡೆಯಿತು.

Vijaya Karnataka 23 Sep 2019, 5:00 am
ಗದಗ: ಇಲ್ಲಿನ ಬಳಗಾನೂರು ರಸ್ತೆಯ ಹೊರವಲಯದಲ್ಲಿಭಾನುವಾರ ಡಾ.ಬಿ.ಆರ್‌.ಅಂಬೇಡ್ಕರ್‌ ಯುವಕ ಸಂಘದಿಂದ ಪಂಜಾಬಿ ಹಾಗೂ ಮೂಧೋಳ ನಾಯಿ ಓಡಿಸುವ ಸ್ಪರ್ಧೆ ನಡೆಯಿತು.
Vijaya Karnataka Web 22RUDRAGOUD11D_25
ಗದಗ ಬಳಗಾನೂರು ರಸ್ತೆಯ ಹೊರವಲಯದಲ್ಲಿ ನಡೆದ ನಾಯಿ ಓಡಿಸುವ ಸ್ಪರ್ಧೆಯ ನೋಟ.


ನಾಯಿ ಓಡಿಸುವ ಸ್ಪರ್ಧೆಯಲ್ಲಿವಿಜಯಪುರ, ಇಂಡಿ, ಬದಾಮಿ, ಬಾಗಲಕೋಟ, ಅಥಣಿ ಹಾಗೂ ಜಿಲ್ಲೆಯ ಸುತ್ತ ಮುತ್ತಲಿನ ಭಾಗದ ಜನರು ಭಾಗವಹಿಸಿದ್ದರು.

ಡಾ.ಕೆ.ಎಸ್‌.ಮಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿಇದೇ ಮೊದಲ ಸಲ ನಾಯಿ ಸ್ಪರ್ಧೆ ಏರ್ಪಡಿಸುವ ಮೂಲಕ ನಾಯಿ ಮಾಲೀಕರಿಗೆ ಸ್ಪೂರ್ತಿ ನೀಡಲಾಗಿದೆ.ಮನುಷ್ಯನು ಇತ್ತೀಚಿನ ದಿನಗಳಲ್ಲಿಪ್ರಾಣಿ ಹಾಗೂ ಪಕ್ಷಿಗಳ ಮೇಲೆ ಸಾಕಷ್ಟು ಪ್ರೀಯರಾಗಿದ್ದಾರೆ ಎಂದರು.

ಪಂಜಾಬಿ, ಮುಧೋಳ, ರಸ್ಕಿ, ರಾಂಪುರ ಗ್ರೇ ಹಂಟ್‌, ಪಾಸ್ಸಿಮಿನ್‌ ಮುಂತಾದ ಜಾತಿಯ ನಾಯಿಗಳು ಸ್ಪರ್ಧೆಯಲ್ಲಿದ್ದವು.

ಅನೀಲಕುಮಾರ ಸಿದ್ದಮ್ಮನಹಳ್ಳಿ, ವಸಂತ ಸಿದ್ದಮ್ಮನಹಳ್ಳಿ, ಶೇಖಪ್ಪ ಸಿಂಗಾಡಿ, ಬಸವರಾಜ ಬೇವಿನಮರದ, ರಮೇಶ ಬೇವಿನಮರದ, ಸಂತು ಬೆಳಧಡಿ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ