ಆ್ಯಪ್ನಗರ

ಪರಿಸರ ಜಾಗೃತಿ ಬೀದಿ ನಾಟಕ

ಹೊಳೆಆಲೂರ : ಸ್ಥಳೀಯ ಸಂಜಯ ಗ್ರಾಮೀಣ ಶಿಕ್ಷ ಣ ಸಂಸ್ಥೆ, ಅರಣ್ಯ ಇಲಾಖೆ ಹಾಗೂ ಚಿಂತನ ಗ್ರಾಮೀಣ, ನಗರಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಶಾಲಾ ಮೈದಾನದಲ್ಲಿ ಸಸಿ ನೆಡುವ ಕಾರ್ಯಕ್ರಮ, ಕೃಷಿ ಅರಣ್ಯ ಚಟುವಟಿಕೆಗಳ ಜಾಗೃತಿ ಕುರಿತು ಬೀದಿ ನಾಟಕ ನಡೆಯಿತು.

Vijaya Karnataka 6 Jul 2019, 5:00 am
ಹೊಳೆಆಲೂರ : ಸ್ಥಳೀಯ ಸಂಜಯ ಗ್ರಾಮೀಣ ಶಿಕ್ಷ ಣ ಸಂಸ್ಥೆ, ಅರಣ್ಯ ಇಲಾಖೆ ಹಾಗೂ ಚಿಂತನ ಗ್ರಾಮೀಣ, ನಗರಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಶಾಲಾ ಮೈದಾನದಲ್ಲಿ ಸಸಿ ನೆಡುವ ಕಾರ್ಯಕ್ರಮ, ಕೃಷಿ ಅರಣ್ಯ ಚಟುವಟಿಕೆಗಳ ಜಾಗೃತಿ ಕುರಿತು ಬೀದಿ ನಾಟಕ ನಡೆಯಿತು.
Vijaya Karnataka Web GDG-3HLR2
ಹೊಳೆಆಲೂರಿನಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಶಿಕ್ಷ ಕ ಕೆಂಗಾರವರು ಸಸಿ ನೆಟ್ಟು ಮಾತನಾಡಿದರು.


ಈ ಸಂದರ್ಭದಲ್ಲಿ ಶಿಕ್ಷ ಕ ಕೆಂಗಾರವರು ಸಸಿ ನೆಟ್ಟು ನೀರುಣಿಸಿ ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳಲ್ಲಿ ಮರಗಳ ಬಗ್ಗೆ ಪ್ರೀತಿ ಮೂಡಿಸಿ, ಕೃಷಿ, ಅರಣ್ಯ ಚಟುವಟಿಕೆಗಳ ಕುರಿತು ಜಾಗೃತಿ ಮೂಡಿಸಲು ಸಹಾಯಕವಾಯಿತು ಎಂದರು. ಶಾಲಾ ಮುಖಯೋಪಾಧ್ಯಾಯ ಹಿರೇಮಠ, ಸಿಬ್ಬಂದಿ, ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿ, ನಾಟಕ ಪ್ರದರ್ಶನ ಕಲಾತಂಡಗಳ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ