ಆ್ಯಪ್ನಗರ

ಪರಿಸರ ಸಂರಕ್ಷ ಣೆ ನಮ್ಮೆಲ್ಲರ ಹೊಣೆ

ಗದಗ: ನಗರದ ಕೆಎಲ್‌ಇ ಸಂಸ್ಥೆಯ ಜೆ.ಟಿ.ಕಾಲೇಜಿನಲ್ಲಿ ಯುಥ ರೆಡ್‌ ಕ್ರಾಸ ಘಟಕ ಮತ್ತು ಸಸ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ವಿಶೇಷ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

Vijaya Karnataka 24 Aug 2019, 5:00 am
ಗದಗ: ನಗರದ ಕೆಎಲ್‌ಇ ಸಂಸ್ಥೆಯ ಜೆ.ಟಿ.ಕಾಲೇಜಿನಲ್ಲಿ ಯುಥ ರೆಡ್‌ ಕ್ರಾಸ ಘಟಕ ಮತ್ತು ಸಸ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ವಿಶೇಷ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
Vijaya Karnataka Web environmental protection is the responsibility of all of us
ಪರಿಸರ ಸಂರಕ್ಷ ಣೆ ನಮ್ಮೆಲ್ಲರ ಹೊಣೆ


ಪ್ರಾಚಾರ್ಯ ಪ್ರೊ.ಸಿ.ಲಿಂಗಾರೆಡ್ಡಿ ಮಾತನಾಡಿ, ಪ್ರಸ್ತುತ ವರ್ಷ ನಿವೃತ್ತಿಯಾಗಲಿರುವ ಅಧ್ಯಾಪಕರ ಸವಿನೆನಪಿಗಾಗಿ ಬೇವಿನ ಮರ ನೇಡುವ ಮೂಲಕ ಪರಿಸರ ಸಂರಕ್ಷ ಣೆಯ ಜವಾಬ್ದಾರಿ ವಹಿಸಲಾಯಿತು. ಬೇವಿನ ಮರ ವಿದ್ಯಾಭಿವೃದ್ದಿಯ ತಂಪಾದ ಬದುಕಿನ ಪ್ರತೀಕ. ಕೇವಲ ನೆಡುವುದು ಅಷ್ಟೆಯಲ್ಲ. ಪ್ರತಿನಿತ್ಯ ನೀರು ಹಾಕಿ ಬೆಳೆಸಿ ಪರಿಸರ ಬೆಳೆಸಬೇಕು. ಎಲ್ಲ ಸಂಪತ್ತಿಗಿಂತ ಪರಿಸರ ಸಂಪತ್ತು ಅಮೂಲ್ಯವಾಗಿದೆ ಎಂದರು.

ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್‌.ಜೆ.ಹಿರೇಮಠ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶೈಲಜಾ ಬೆಂಗಳೂರು, ಪ್ರೊ.ಶಕುಂತಲಾ ಸಿಂಧೂರ, ವಾಣಿಜ್ಯ ವಿಭಾಗದ ಮುಖಸ್ಥ ಡಾ.ಎಂ.ಎಸ್‌.ಅಣ್ಣೀಗೆರಿ, ಪ್ರೊ.ಎಚ್‌.ಎಸ್‌.ಕೌಲಗಿ, ಪ್ರೊ.ಎಂ.ಎಂ.ನರಗುಂದ, ಪ್ರೊ.ಎಸ್‌.ಟಿ.ಮೀಸೆ, ಪ್ರೊ.ಎಸ್‌.ವಿ.ಅಂಗಡಿ, ಡಾ.ಕೆ.ಎಚ್‌.ವಡ್ಡರ, ಪ್ರೊ.ಎಸ್‌.ಎ.ಬೆಲ್ಲದ, ಪ್ರೊ.ಎಂ.ಎಲ್‌.ಪಾಟೀಲ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ