ಆ್ಯಪ್ನಗರ

ಇಂದು ಸಂಗೀತ ರೂಪಕ ಪ್ರಯೋಗ

ಗದಗ: ನಗರದ ಕರಿಯಮ್ಮಕಲ್ಲು ಬಡಾವಣೆಯಲ್ಲಿರು ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿಯಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಅಂಗವಾಗಿ ಆ.17 ರಂದು 'ಮಧ್ಯಾರಾಧನೆ ನಿಮಿತ್ತ ಸಂಜೆ 6ಕ್ಕೆ ಗುರುರಾಘವೇಂದ್ರ ಸಭಾಭವನದಲ್ಲಿ ಗುರುರಾಘವೇಂದ್ರ ಸೇವಾ ಸಮಿತಿಯ ಕಲಾ ಬಳಗ ಹಾಗೂ

Vijaya Karnataka 17 Aug 2019, 5:00 am
ಗದಗ: ನಗರದ ಕರಿಯಮ್ಮಕಲ್ಲು ಬಡಾವಣೆಯಲ್ಲಿರು ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿಯಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಅಂಗವಾಗಿ ಆ.17 ರಂದು 'ಮಧ್ಯಾರಾಧನೆ ನಿಮಿತ್ತ ಸಂಜೆ 6ಕ್ಕೆ ಗುರುರಾಘವೇಂದ್ರ ಸಭಾಭವನದಲ್ಲಿ ಗುರುರಾಘವೇಂದ್ರ ಸೇವಾ ಸಮಿತಿಯ ಕಲಾ ಬಳಗ ಹಾಗೂ ಆರ್‌ಎನ್‌ಕೆ ಮಿತ್ರ ಮಂಡಳಿಯಿಂದ 'ದಾಸೋಃಂ ಕೋಸಲೇಂದ್ರಸ್ಯ(ಮಧ್ವಾಚಾರ್ಯರ ಜೀವನ ಚಿತ್ರ) ಭಾಗ-2 ಸಂಗೀತ ರೂಪಕ ಪ್ರಯೋಗ ಹಮ್ಮಿಕೊಳ್ಳಲಾಗಿದೆ.
Vijaya Karnataka Web experiment with musical metaphor today
ಇಂದು ಸಂಗೀತ ರೂಪಕ ಪ್ರಯೋಗ


ಮೌನೇಶ ಬಡಿಗೇರ, ಪ್ರೊ.ಮುರುಲೀಧರ ಸಂಕನೂರ, ಸುಬ್ಬಣ್ಣನಾಗಿ ಪ್ರೊ.ಎಂ.ಎಸ್‌. ಕುಲಕರ್ಣಿ, ವಿಶ್ವನಾಥ ಬೇಂದ್ರೆ, ಜಯತೀರ್ಥ ಹುಯಿಲಗೋಳ, ಧರ್ಮೇಂದ್ರ ಇಟಗಿ, ಅವನಿ ಕುಲಕರ್ಣಿ, ನಾರಾಯಣ ದೇವ ಜೋತ್ಸನಾ ಜೋಷಿ, ವೇದವ್ಯಾಸ ಅಕ್ಷ ಯ ಇನಾಮದಾರ, ಈಶ್ವರ ದೇವ ಅನನ್ಯ ಕುಲಕರ್ಣಿ, ತ್ರಿವಿಕ್ರಮ ಪಂಡಿತ ಪ್ರೊ.ಪ್ರಕಾಶ ಹೇಮಗಿರಿಮಠ,ಪದ್ಮನಾಭ ಹುಯಿಲಗೋಳ, ಸೃಷ್ಠಿ, ಅನುಷ್ಕಾ, ಅನಿಕಾ ಪಾತ್ರವಹಿಸಲಿದ್ದಾರೆ.

ಸಂಗೀತ ರೂಪಕ ಪಂ. ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಅವರು ರಚಿಸಿ, ನಿರ್ವಹಿಸಿ ಹಾಗೂ ನೇತೃತ್ವ ವಹಿಸಿರುವರು. ಪ್ರೊ. ಮುರಲೀಧರ ಸಂಕನೂರ ನಿರ್ದೇಶಿಸಿರುವರು. ಪ್ರಸಾಧನ, ವಸ್ತ್ರವಿನ್ಯಾಸವನ್ನು ರಂಗಪ್ಪ ಹುಯಿಲಗೋಳ ಹಾಗೂ ಶ್ರೀನಿವಾಸ ಬೆಟಗೇರಿ ನಿರ್ವಹಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ