ಆ್ಯಪ್ನಗರ

ರೈತ ದಿನಾಚರಣೆ

ಗದಗ: ಬೆಟಗೇರಿಯ ಹೆಳವಿಯವರ ಓಣಿ ಹಾಗೂ ಕನ್ಯಾಳ ಅಗಸಿಯಲ್ಲಿಸ್ವಾಮಿ ವಿವೇಕಾನಂದ ನವ ಯುವಕ ಟ್ರಸ್ಟ್‌ ವತಿಯಿಂದ ರೈತ ದಿನ ಆಚರಿಸಲಾಯಿತು.

Vijaya Karnataka 11 Jan 2020, 5:00 am
ಗದಗ: ಬೆಟಗೇರಿಯ ಹೆಳವಿಯವರ ಓಣಿ ಹಾಗೂ ಕನ್ಯಾಳ ಅಗಸಿಯಲ್ಲಿಸ್ವಾಮಿ ವಿವೇಕಾನಂದ ನವ ಯುವಕ ಟ್ರಸ್ಟ್‌ ವತಿಯಿಂದ ರೈತ ದಿನ ಆಚರಿಸಲಾಯಿತು.
Vijaya Karnataka Web farmers day
ರೈತ ದಿನಾಚರಣೆ


ಹರ್ಲಾಪುರ ಕೊಟ್ಟೂರೇಶ್ವರ ಶಿವಕುಮಾರ ಸ್ವಾಮೀಜಿ, ಸಣ್ಣ ನೀರಾವರಿ ಇಲಾಖೆ ಕೃಷಿ ಉಪನಿರ್ದೇರ್ಶಕ ವೀರೇಶ ಹುನಗುಂದ, ಅಜ್ಜನಗೌಡ ಹಿರೇಮನಿ ಪಾಟೀಲ, ಮಲ್ಲೇಶಪ್ಪ ರೊಟ್ಟಿ, ಶಿವರಾಜ ಹಿರೇಮನಿಪಾಟೀಲ, ರಾಜು ರೊಟ್ಟಿ, ಮುತ್ತು ತೆಗ್ಗಿನಕೇರಿ, ಮಲ್ಲಿಕಾರ್ಜುನ ಕೊಣ್ಣೂರ, ಸಂತೋಷ ಲಕ್ಕುಂಡಿ, ಮುಳ್ಳಾಳ, ಶ್ರೀಶೈಲಪ್ಪ ಮುಳ್ಳಾಳ, ವಿರುಪಾಕ್ಷಪ್ಪ ಪಿರಂಗಿ, ಕೊಟ್ರಪ್ಪ ಮುಳ್ಳಾಳ, ವಿರೇಶ ಬಾವಿಕಟ್ಟಿ, ಸಿದ್ದಪ್ಪ ಹೆಳವಿ, ಮಹಾಂತಪ್ಪ ಬ್ಯಾಹಟ್ಟಿ, ಮುತ್ತಣ್ಣ ಲಕ್ಕುಂಡಿ, ಮುದಕಪ್ಪ ಹೋಳಿ, ಅಂದಪ್ಪ ಮುಳ್ಳಾಳ, ಜಂದಿಸಾಬ ಬಳ್ಳಾರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ