ಆ್ಯಪ್ನಗರ

ರೈತ ಹುತಾತ್ಮ ದಿನಾಚರಣೆ:ಕಾಂಗ್ರೆಸ್‌ ಆರೋಪ ಮಹದಾಯಿ ನಿರ್ಲಕ್ಷಿಸಿದ ಹೋರಾಟ:ಯಾವಗಲ್ಲ

ನರಗುಂದ : ರೈತರ ನಿರಂತರ ಹೋರಾಟದ ಫಲದಿಂದ ನ್ಯಾಯಾಧೀಕರಣ ತೀರ್ಪು ನೀಡಿದ್ದು, ತೀರ್ಪನ್ನು ಯಥಾವತ್ತ ಜಾರಿಗೆ ತರುವಲ್ಲಿರಾಜ್ಯ ಸರಕಾರ ನಿರ್ಲಕ್ಷ್ಯ ತೋರುತ್ತಿದೆ. ರೈತರ ಸಹನೆ ಪರೀಕ್ಷೆ ಮಾಡದೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಪ್ರವೀಣ ಯಾವಗಲ್ಲಆಗ್ರಹಿಸಿದರು.

Vijaya Karnataka 22 Jul 2020, 5:00 am
ನರಗುಂದ : ರೈತರ ನಿರಂತರ ಹೋರಾಟದ ಫಲದಿಂದ ನ್ಯಾಯಾಧೀಕರಣ ತೀರ್ಪು ನೀಡಿದ್ದು, ತೀರ್ಪನ್ನು ಯಥಾವತ್ತ ಜಾರಿಗೆ ತರುವಲ್ಲಿರಾಜ್ಯ ಸರಕಾರ ನಿರ್ಲಕ್ಷ್ಯ ತೋರುತ್ತಿದೆ. ರೈತರ ಸಹನೆ ಪರೀಕ್ಷೆ ಮಾಡದೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಪ್ರವೀಣ ಯಾವಗಲ್ಲಆಗ್ರಹಿಸಿದರು.
Vijaya Karnataka Web 21NRD3_25
ನರಗುಂದ ರೈತ ಹುತಾತ್ಮ ದಿನಾಚರಣೆಯಲ್ಲಿಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.


ರೈತ ಹುತಾತ್ಮ ವೀರಗಲ್ಲಿಗೆ ಶೃದ್ದಾಂಜಲಿ ಅರ್ಪಿಸಿ ಮಾತನಾಡಿದರು.

ರಾಜುಗೌಡ ಕೆಂಚನಗೌಡ್ರ, ಮುಖಂಡ ವಿಠಲ ಶಿಂಧೆ ಮಾತನಾಡಿದರು. ವಿಠಲ ತಿಮ್ಮರಡ್ಡಿ, ಟಿ.ಬಿ.ಶಿರಿಯಪ್ಪಗೌಡ್ರ, ಫಕ್ಕೀರಪ್ಪ ಸವದತ್ತಿ, ಅಪ್ಪಣ್ಣ ನಾಯ್ಕರ, ಗುರುಪಾದಪ್ಪ ಕುರಹಟ್ಟಿ, ಎಂ.ಬಿ.ಅರಹುಣಶಿ, ಪ್ರಕಾಶ ಹಡಗಲಿ ಇದ್ದರು.

ಸಚಿವರಿಂದ ಶೃದ್ದಾಂಜಲಿ: ಸಚಿವ ಸಿ.ಸಿ.ಪಾಟೀಲ ಬಿಜೆಪಿ ಪಕ್ಷದ ಮುಖಂಡರೊಂದಿಗೆ

ಹುತಾತ್ಮ ರೈತ ವೀರಗಲ್ಲಿಮಾಲಾರ್ಪಣೆ ಮಾಡಿದರು. ಜಿ.ಎಸ್‌.ಆದೆಪ್ಪನವರ, ಎಂ.ಎಸ್‌.ಪಾಟೀಲ, ಎ.ಎಂ.ಹುಡೇದ ಇದ್ದರು.

ಆಮ್‌ ಆದ್ಮಿ ಪಕ್ಷ: ಆಮ್‌ ಆದ್ಮಿ ಪಕ್ಷ ಹಾಗೂ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹುತಾತ್ಮ ರೈತರಿಗೆ ಶೃದ್ದಾಂಜಲಿ ಅರ್ಪಿಸಲಾಯಿತು. ಸಂತೋಷ ನರಗುಂದ, ವಿಕಾಸ ಸೊಪ್ಪಿನ, ಶಶಿಕುಮಾರ ಸುಳ್ಳದ, ಅರುಣಗೌಡ ಪಾಟೀಲ, ದಿವಾಕರ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ