ಆ್ಯಪ್ನಗರ

ಸೇವಾ ನಿವೃತ್ತರಿಗೆ ಸನ್ಮಾನ

ಗದಗ: ನಗರದ ಕನಕದಾಸ ಮಹಾವಿದ್ಯಾಲಯದಲ್ಲಿ ಪ್ರೊ.ಎಂ.ಎನ್‌.ಕಾಮನಹಳ್ಳಿ ಸೇವಾ ನಿವೃತ್ತಿಯಾದ ಹಿನ್ನೆಲೆಯಲ್ಲಿಅವರಿಗೆ ಕಾಲೇಜಿನಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

Vijaya Karnataka 16 Oct 2019, 5:00 am
ಗದಗ: ನಗರದ ಕನಕದಾಸ ಮಹಾವಿದ್ಯಾಲಯದಲ್ಲಿ ಪ್ರೊ.ಎಂ.ಎನ್‌.ಕಾಮನಹಳ್ಳಿ ಸೇವಾ ನಿವೃತ್ತಿಯಾದ ಹಿನ್ನೆಲೆಯಲ್ಲಿಅವರಿಗೆ ಕಾಲೇಜಿನಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
Vijaya Karnataka Web felicity for service retirees
ಸೇವಾ ನಿವೃತ್ತರಿಗೆ ಸನ್ಮಾನ


ಸಂಸ್ಥೆ ಅಧ್ಯಕ್ಷ ಡಾ.ಬಿ.ಎಪ್‌.ದಂಡಿನ ಮಾತನಾಡಿ, ಮೂವತ್ಮೂರು ವರ್ಷಗಳ ಕಾಲ ಅಧ್ಯಾಪಕರಾಗಿ ಮುಖ್ಯಸ್ಥರಾಗಿ, ಪ್ರಾಚಾರ್ಯರಾಗಿ ಅರ್ಥಶಾಸ್ತ್ರ ವಿಭಾಗದಲ್ಲಿಸೇವೆಸಲ್ಲಿಸಿದ ಹಿರಿಯ ಪ್ರಾಧ್ಯಾಪಕ ಪ್ರೊ.ಎಂ.ಎನ್‌.ಕಾಮನಹಳ್ಳಿಯವರು ಕಾಲೇಜಿಗೆ ಕಳಸ ಪ್ರಾಯರಾಗಿದ್ದಾರೆ ಎಂದರು.

ಪ್ರೊ.ಎಂ.ಎನ್‌.ಕಾಮನಹಳ್ಳಿ ಸನ್ಮಾನ ಸ್ವೀಕರಿಸಿ, ಮಹಾವಿದ್ಯಾಲಯದಲ್ಲಿಸೇವೆ ಮಾಡಲು ಅವಕಾಶ ನೀಡಿದ ಸಂಸ್ಥೆಯನ್ನು ಕೃತಜ್ಞತಾ ಭಾವದಿಂದ ಸ್ಮರಿಸಿದರು.

ಪ್ರಾಚಾರ್ಯ ಡಾ.ಎನ್‌.ಎಂ.ಅಂಬಲಿ, ಡಾ.ಎಂ.ಎಸ್‌.ನರೇಗಲ್‌, ಪ್ರೊ.ಅನಿಲ ವೈದ್ಯ, ಆರ್‌.ಬಿ ಅಂದಪ್ಪನವರ, ಪ್ರೊ.ಕುರುಗೋಡ, ಪ್ರೊ.ಎಸ್‌.ಪಾಟೀಲ, ಚನ್ನಪ್ಪಗೌಡರ, ತಿರ್ಲಾಪೂರ, ಅಣ್ಣಿಗೇರಿ, ಹೊನಕೇರಿ ಇದ್ದರು.

ಸವೀತಾ ಜಗ್ಗಲ ಪ್ರಾರ್ಥಿಸಿದರು. ಪ್ರೊ.ಅಂಬಲಿ ಸ್ವಾಗತಿಸಿದರು. ಡಾ.ಎಸ್‌.ಎನ್‌.ವೆಂಕಟಾಪೂರ, ಡಾ.ಎಸ್‌.ಬಿ.ಸಂಗಳದ ನಿರೂಪಿಸಿದರು. ಪ್ರೊ.ವಿ.ಎಚ್‌.ಕೊಳ್ಳಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ