ಆ್ಯಪ್ನಗರ

ಸಂತ್ರಸ್ತರ ನೆರವಿಗೆ ಆರ್ಥಿಕ ನೆರವು

ಗದಗ : ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ನಗರದ ಡಾ.ರಾಜೇಶ್ವರಿ ಹಾಗೂ ಡಾ.ಮೋಹನ ಕುರಡಗಿ ಅವರು ಧನಸಹಾಯ ನೀಡಿದರು. ಭಾನುವಾರ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಶಾಸಕ ಸಿ.ಸಿ. ಪಾಟೀಲ ಅವರನ್ನು ಭೇಟಿ ನಗದನ್ನು ಸಂತ್ರಸ್ತರ ನಿಧಿಗೆ ಸಲ್ಲಿಸಿದರು.

Vijaya Karnataka 12 Aug 2019, 5:00 am
ಗದಗ : ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ನಗರದ ಡಾ.ರಾಜೇಶ್ವರಿ ಹಾಗೂ ಡಾ.ಮೋಹನ ಕುರಡಗಿ ಅವರು ಧನಸಹಾಯ ನೀಡಿದರು. ಭಾನುವಾರ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಶಾಸಕ ಸಿ.ಸಿ. ಪಾಟೀಲ ಅವರನ್ನು ಭೇಟಿ ನಗದನ್ನು ಸಂತ್ರಸ್ತರ ನಿಧಿಗೆ ಸಲ್ಲಿಸಿದರು.
Vijaya Karnataka Web GDG-11SALIM2
ಡಾ. ರಾಜೇಶ್ವರಿ ಹಾಗೂ ಡಾ. ಕುರುಡಗಿ ಅವರು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಆರ್ಥಿಕ ನೆರವು ನೀಡಿದರು.


ಮಾಜಿ ಸಚಿವ ಎಸ್‌.ಎಸ್‌. ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕರಿಗೌಡರ, ಕೈಲಾಸ ವರಸಿದ್ಧಿ ದೇವಸ್ಥಾನದ ಅಧ್ಯಕ್ಷ ಪ್ರಸನ್ನಕುಮಾರ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ