ಆ್ಯಪ್ನಗರ

ಪೇಜಾವರ ಶ್ರೀ ಭಾವಚಿತ್ರಕ್ಕೆ ಪುಷ್ಪನಮನ

ಗದಗ: ನಗರದ ಜನತಾ ಬಜಾರ್‌ ಮುಂಭಾಗದಲ್ಲಿಭಾನುವಾರ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಹಾಗೂ ಅಲ್ಪ ಸಂಖ್ಯಾತ ಸಮುದಾಯ ಮುಖಂಡರಿಂದ ಪೇಜಾವರ ಶ್ರೀ ಅಸ್ತಂಗತರಾದ ಹಿನ್ನೆಲೆಯಲ್ಲಿಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಲಾಯಿತು.

Vijaya Karnataka 30 Dec 2019, 5:00 am
ಗದಗ: ನಗರದ ಜನತಾ ಬಜಾರ್‌ ಮುಂಭಾಗದಲ್ಲಿಭಾನುವಾರ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಹಾಗೂ ಅಲ್ಪ ಸಂಖ್ಯಾತ ಸಮುದಾಯ ಮುಖಂಡರಿಂದ ಪೇಜಾವರ ಶ್ರೀ ಅಸ್ತಂಗತರಾದ ಹಿನ್ನೆಲೆಯಲ್ಲಿಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಲಾಯಿತು.
Vijaya Karnataka Web 29RUDRAGOUD13_25
ಪೇಜಾವರ ಶ್ರೀ ಅಗಲಿಕೆ ಹಿನ್ನೆಲೆಯಲ್ಲಿಗದಗ ಜನತಾ ಬಜಾರ ಮುಂಭಾಗದಲ್ಲಿಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.


ಉಮರ್‌ಫಾರೂಕ್‌ ಹುಬ್ಬಳ್ಳಿ, ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವರ ಶಿರಹಟ್ಟಿ, ಮಾಬುಸಾಬ ಬಳ್ಳಾರಿ, ಅಬುಬಕ್ಕರ್‌ ಅಣ್ಣಿಗೇರಿ, ಅಮೀನ್‌ ಧಾರವಾಡ, ವಿಷ್ಣು ನಾಯಕ, ಶ್ರೀಧರ ಖಟವಟೆ, ಭಾಷಾಸಾಬ ಬಳ್ಳಾರಿ, ಇಮಾಮಹುಸೇನ್‌ ಡಾಲಾಯತ, ಸುಲೇಮಾನ ಬಳ್ಳಾರಿ, ಆಸಿಫ್‌ ತಾಡಪತ್ರಿ, ಅನೀಸ್‌ ಲಾಲಕೋಟಿ, ರಾಜಸಾಬ ಸೈಯ್ಯದ್‌, ಮಹ್ಮದಯಾಶಿನ್‌ ಹುಬ್ಬಳ್ಳಿ, ಸಂತು ಖಮಿತ್ಕರ್‌, ಇರ್ಫಾನ್‌ ಮುಳಗುಂದ, ಹಾಸೀಂಅಲಿ ಮುರಡಿ, ತೌಸಿಫ್‌ ಬಳ್ಳಾರಿ, ವಾಶೀಂ ಬಳ್ಳಾರಿ, ದಾದಾಪೀರ ಕನವಳ್ಳಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ