ಆ್ಯಪ್ನಗರ

ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ

ಗದಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗರೀಬ ಫೌಂಡೇಶನ್‌ ಗಾರ್ಗಿಪೇಟೆ ಸಹಯೋಗದಲ್ಲಿಡಿ.23 ರಂದು ಸಂಜೆ 6ಕ್ಕೆ ಇಲ್ಲಿನ ಗಾರ್ಗಿ ಪೇಟೆ ಸೀತಾಳಜ್ಜನ ದೇವಸ್ಥಾನದ ಹತ್ತಿರ ರೈತ ದಿನಾಚರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Vijaya Karnataka 22 Dec 2019, 5:00 am
ಗದಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗರೀಬ ಫೌಂಡೇಶನ್‌ ಗಾರ್ಗಿಪೇಟೆ ಸಹಯೋಗದಲ್ಲಿಡಿ.23 ರಂದು ಸಂಜೆ 6ಕ್ಕೆ ಇಲ್ಲಿನ ಗಾರ್ಗಿ ಪೇಟೆ ಸೀತಾಳಜ್ಜನ ದೇವಸ್ಥಾನದ ಹತ್ತಿರ ರೈತ ದಿನಾಚರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Vijaya Karnataka Web folk cultural program
ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ


ಪೂಜಾ ಬೇವೂರರವರಿಂದ ಅವರಿಂದ ಸುಗಮ ಸಂಗೀತ ಹಾಗೂ ಯಲಗೂರೇಶ್ವರ ನಗರ ಮತ್ತು ಗ್ರಾಮೀಣಾಭಿವೃದ್ಧಿ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಕಲಾವಿದರಿಂದ ಜಾನಪದ ನೃತ್ಯ, ಸೃಷ್ಠಿ ಜನಪದ ಕಲಾತಂಡ, ನೀಲಗುಂದ ಅವರಿಂದ ಗೀಗಿ ಪದಗಳು ಮತ್ತು ಜನಪದ ಗೀತೆಗಳು ಆನಂದ ಕಾಳೆ ಹಾಗೂ ಸಂಗಡಿಗರಿಂದ ಕಾರ್ಯಕ್ರಮ ನಡೆಯಲಿದೆ.

ಸಾನ್ನಿಧ್ಯವನ್ನು ಮುಕ್ಕಣ್ಣೇಶ್ವರ ಮಠದ ಶಂಕರಾನಂದ ಸ್ವಾಮೀಜಿ ವಹಿಸುವರು. ಆರ್‌.ಎನ್‌.ತುಕ್ಕಾ ಅಧ್ಯಕ್ಷತೆ ವಹಿಸುವರು. ಅಜ್ಜನಗೌಡ ಹಿರೇಮನಿ ಪಾಟೀಲ, ವಸಂತ ಮೇಟಿ, ಮಲ್ಲೇಶಪ್ಪ ಅಣ್ಣಿಗೇರಿ, ನಾರಾಯಣಪ್ಪ ದೇವಧರ, ಬಸವರಾಜ ಕಡೇಮನಿ, ಶಿವಣ್ಣ ಮಾಗೊಂಡ, ಚಿನ್ನಪ್ಪ ಕೋಡಗಂಟ, ಎಸ್‌.ಬಿ.ನಾಯಕರ, ಈರಣ್ಣ ಗಾರ್ಗಿ ಭಾಗವಹಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ