ಆ್ಯಪ್ನಗರ

ನಿವೃತ್ತ ಶಿಕ್ಷಕರಿಗೆ ಸನ್ಮಾನ

ಗಜೇಂದ್ರಗಡ : ಸಮೀಪದ ರಾಜೂರ ಗ್ರಾಮದ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷ ಕ ಕಳಕನಗೌಡ ರುದ್ರಗೌಡ ಪಾಟೀರನ್ನು ಹಂಡೆ ವಜೀರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನಿಸಲಾಯಿತು.

Vijaya Karnataka 3 Jul 2019, 5:00 am
ಗಜೇಂದ್ರಗಡ : ಸಮೀಪದ ರಾಜೂರ ಗ್ರಾಮದ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷ ಕ ಕಳಕನಗೌಡ ರುದ್ರಗೌಡ ಪಾಟೀರನ್ನು ಹಂಡೆ ವಜೀರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನಿಸಲಾಯಿತು.
Vijaya Karnataka Web for retired teachers sanman
ನಿವೃತ್ತ ಶಿಕ್ಷಕರಿಗೆ ಸನ್ಮಾನ


ಸಿ.ಬಿ. ಹಳ್ಳದ ಅಧ್ಯಕ್ಷ ತೆ ವಹಿಸಿದ್ದರು. ಎಸ್‌.ಆರ್‌. ಪಾಟೀಲ, ವೀರನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಜಿ.ಬಿ. ಪಾಟೀಲ, ರೇಣುಕಾ ಪಾಟಿಲ, ಬಸಮ್ಮಾ ಪಾಟೀಲ, ನಿಂಗನಗೌಡ ಪಾಟಿಲ, ಕಳಕಯ್ಯಾ ಸಾಲಿಮಠ, ವೀರೇಶ ಸಾಲಿಮಠ ಇನ್ನಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ