ಆ್ಯಪ್ನಗರ

ವೃತ್ತ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ

ಗಜೇಂದ್ರಗಡ : ಲೋಹದ ಕುದರೆಗಳ ತೆರವಿನಿಂದ ಖಾಲಿ ಇದ್ದ ಶ್ರೀ ಕಾಲಕಾಲೇಶ್ವರ ವೃತ್ತದ ಮಧ್ಯೆದಲ್ಲಿಪಿಡಬ್ಲ್ಯೂಡಿ ಇಲಾಖೆ ಅನುದಾನದಲ್ಲಿವೃತ್ತ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದೆ.

Vijaya Karnataka 4 Dec 2019, 5:00 am
ಗಜೇಂದ್ರಗಡ : ಲೋಹದ ಕುದರೆಗಳ ತೆರವಿನಿಂದ ಖಾಲಿ ಇದ್ದ ಶ್ರೀ ಕಾಲಕಾಲೇಶ್ವರ ವೃತ್ತದ ಮಧ್ಯೆದಲ್ಲಿಪಿಡಬ್ಲ್ಯೂಡಿ ಇಲಾಖೆ ಅನುದಾನದಲ್ಲಿವೃತ್ತ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದೆ.
Vijaya Karnataka Web for the final stage of the circle construction works
ವೃತ್ತ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ


ಸದಾ ಜನರಿಂದ ತುಂಬಿರುವ ತಾಲೂಕಿನ ಪ್ರಮುಖ ವೃತ್ತವಾದ ಕಾಲಕಾಲೇಶ್ವರ ವೃತ್ತದಲ್ಲಿಬೆಂಗಳೂರಿನ ಆಕೃತಿ ಡಿಸೈನಿಂಗ್‌ ಸಿದ್ಧಪಡಿಸಿರುವ ವೃತ್ತದ ಮಾದರಿ ನೀಲಿ ನಕ್ಷೆ ಸಿದ್ಧ ಪಡಿಸಲಾಗಿದೆ. ಅದರಂತೆ ಲೋಕೊಪಯೋಗಿ ಇಲಾಖೆಯ ಆರು ಲಕ್ಷ ರೂ. ಅನುದಾನದಿಂದ ವೃತ್ತ ನಿರ್ಮಾಣವಾಗಿದೆ. ಮೊದಲು ಕುದರೆ ಇದ್ದುದರಿಂದ ಕಾಲಕಾಲೇಶ್ವರ ವೃತ್ತ ಕುದರೆ ವೃತ್ತವಾಗಿ ಮಾರ್ಪಟ್ಟಿತ್ತು. ಇದರಿಂದ ಕಾಲ ಕಾಲೇಶ್ವರ ಭಕ್ತರ ಮನಸ್ಸಿಗೆ ನೋವಾಗಿತ್ತು. ಕೆಲ ಸಂಘಟನೆಗಳು ಕುದರೆಗಳ ತೆರವಿಗೆ ಹೋರಾಟ ನಡೆಸಿದ ಪ್ರತಿಫಲವಾಗಿ ತಾಲೂಕು ಆಡಳಿತ ಕುದರೆಗಳನ್ನು ತೆರವು ಮಾಡಿ ನೂತನ ವೃತ್ತ ನಿರ್ಮಾಣ ಮಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ