ಆ್ಯಪ್ನಗರ

ಮಾಜಿ ಸಿಎಂ ಸಿದ್ದು ಕ್ಷಮೆ ಕೋರಲಿ

ಮುಂಡರಗಿ: ಹಿಂದುಳಿದ ನಾಯಕರು ಎಂದು ಹೇಳಿಕೊಂಡು ಹೊರಟಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಡಪದ ಸಮಾಜ ನಿಷೇಧ ಮಾಡಿದ ಪದವನ್ನು ಉಚ್ಛಾರ ಮಾಡಿ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಕ್ಷಮೆ ಕೋರಬೇಕು ಎಂದು ರಾಜ್ಯ ಹಡಪದ ಯುವ ಸಮಾಜದ ಕಾರ್ಯಾಧ್ಯಕ್ಷ ದೇವು ಹಡಪದ ಆಗ್ರಹಿಸಿದ್ದಾರೆ.

Vijaya Karnataka 2 Dec 2019, 5:00 am
ಮುಂಡರಗಿ: ಹಿಂದುಳಿದ ನಾಯಕರು ಎಂದು ಹೇಳಿಕೊಂಡು ಹೊರಟಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಡಪದ ಸಮಾಜ ನಿಷೇಧ ಮಾಡಿದ ಪದವನ್ನು ಉಚ್ಛಾರ ಮಾಡಿ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಕ್ಷಮೆ ಕೋರಬೇಕು ಎಂದು ರಾಜ್ಯ ಹಡಪದ ಯುವ ಸಮಾಜದ ಕಾರ್ಯಾಧ್ಯಕ್ಷ ದೇವು ಹಡಪದ ಆಗ್ರಹಿಸಿದ್ದಾರೆ.
Vijaya Karnataka Web former cm to apologize
ಮಾಜಿ ಸಿಎಂ ಸಿದ್ದು ಕ್ಷಮೆ ಕೋರಲಿ


ಈ ಕುರಿತು ಪ್ರಕಟಣೆ ನೀಡಿರುವ ಅವರು ಒಂದು ಜವಾಬ್ದಾರಿ ಹುದ್ದೆಯಲ್ಲಿರುವ ಸಿದ್ದರಾಮಯ್ಯ ಅವರು ಕ್ಷೌರಿಕ ವೃತ್ತಿವರನ್ನು ಅವಹೇಳನ ಮಾಡಿದ್ದಾರೆ. ಇದು ಸಮಾಜಕ್ಕೆ ದೊಡ್ಡ ನೋವುಂಟು ಮಾಡಿದೆ. ಕೂಡಲೇ ಸಮಾಜದ ಕ್ಷಮೆ ಕೋರಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಅವರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ