ಆ್ಯಪ್ನಗರ

ಕಂಪವಾತ ರೋಗಕ್ಕೆ ಉಚಿತ ಶಿಬಿರ

ಗದಗ: ಸ್ಥಳೀಯ ಡಿಜಿಎಂ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜಿನಲ್ಲಿ ಮಾ.12 ರಿಂದ 21 ಶಿವಾನಂದ ಆಯುರ್ವೇದ ಆಸ್ಪತ್ರೆ ಪಂಚಕರ್ಮ ವಿಭಾಗದಿಂದ ಕಂಪವಾತ (ಪಾರ್ಕಿನ್‌ ಸನ್ಸ್‌) ರೋಗಕ್ಕೆ ಉಚಿತ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.

Vijaya Karnataka 12 Mar 2019, 5:00 am
ಗದಗ: ಸ್ಥಳೀಯ ಡಿಜಿಎಂ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜಿನಲ್ಲಿ ಮಾ.12 ರಿಂದ 21 ಶಿವಾನಂದ ಆಯುರ್ವೇದ ಆಸ್ಪತ್ರೆ ಪಂಚಕರ್ಮ ವಿಭಾಗದಿಂದ ಕಂಪವಾತ (ಪಾರ್ಕಿನ್‌ ಸನ್ಸ್‌) ರೋಗಕ್ಕೆ ಉಚಿತ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.
Vijaya Karnataka Web free camp for fluid disease
ಕಂಪವಾತ ರೋಗಕ್ಕೆ ಉಚಿತ ಶಿಬಿರ


ಕೈ ಕಾಲು ನಡುಗು, ನರಗಳ ದೌರ್ಬಲ್ಯ ಮುಂತಾದ ಲಕ್ಷ ಣವಿರುವ ರೋಗಿಗಳಿಗೆ ಮಾ.12 ರಿಂದ 21 ರವರೆಗೆ ಬೆಳಗ್ಗೆ 9 ರಿಂದ 4.30 ರವರೆಗೆ ಉಚಿತ ಶಿಬಿರ ಜರುಗುವುದು ವಿಶೇಷ ಚಿಕಿತ್ಸೆಗೆ ಆಯ್ಕೆಯಾದವರಿಗೆ ರಿಯಾಯಿತಿಯಲ್ಲಿ ಪಂಚಕರ್ಮ ಚಿಕಿತ್ಸೆ ಕೊಡಲಾಗುವುದು. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಸಿ.ಪಾಟೀಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ