ಆ್ಯಪ್ನಗರ

ವಿದ್ಯಾರ್ಥಿಗಳಿಗೆ ಉಚಿತ ಕೇಶಾಲಂಕರ

ಗದಗ: ಸ್ಥಳೀಯ ಕೇಶಾಲಂಕಾರ ಸೇವಾ ಪರಿಷತ್‌ ಟ್ರಸ್ಟ್‌ ವತಿಯಿಂದ ಇಲ್ಲಿನ ಎಸ್‌.ಎಂ.ಕೃಷ್ಣಾ ನಗರದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಉಚಿತ ಕೇಶಾಲಂಕಾರ ಕಾರ್ಯಕ್ರಮ ನಡೆಯಿತು.

Vijaya Karnataka 14 Jul 2019, 5:00 am
ಗದಗ: ಸ್ಥಳೀಯ ಕೇಶಾಲಂಕಾರ ಸೇವಾ ಪರಿಷತ್‌ ಟ್ರಸ್ಟ್‌ ವತಿಯಿಂದ ಇಲ್ಲಿನ ಎಸ್‌.ಎಂ.ಕೃಷ್ಣಾ ನಗರದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಉಚಿತ ಕೇಶಾಲಂಕಾರ ಕಾರ್ಯಕ್ರಮ ನಡೆಯಿತು.
Vijaya Karnataka Web free hairstyles for students
ವಿದ್ಯಾರ್ಥಿಗಳಿಗೆ ಉಚಿತ ಕೇಶಾಲಂಕರ


ಟ್ರಸ್ಟ್‌ನ ಅಧ್ಯಕ್ಷ ಯಲ್ಲಪ್ಪ ರಾಂಪೂರ, ಶ್ರೀಧರ ಕಡಬುರ ನೇತೃತ್ವದಲ್ಲಿ ಅರವಿಂದ ರಾಂಪೂರ, ಪ್ರೇಮಕುಮಾರ ರಾಂಪೂರ, ಕಾರ್ತಿಕ ಅಗವಾಲ, ಸುರೇಶ ರಾಂಪೂರ, ಬಸವರಾಜ ರಂಗನಾಥಹಳ್ಳಿ, ಸಾಗರ ಹಡಪದ, ನವೀನ ಬೂದೂರ, ಅಭೀಷೇಕ ಬೂದೂರ, ಮಂಜುನಾಥ ಬಾಯಲಗುಡ್ಡ, ಮೋಹನ ಬಾಯಲಗುಡ್ಡ, ವೆಂಕಟೇಶ ಆದೋನಿ ಅವರು ಮಕ್ಕಳಿಗೆ ಉಚಿತ ಕೇಶಾಲಂಕಾರ ಮಾಡಿದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಗೀತಾ ಬೆಳಧಡಿ, ಮುಖ್ಯೋಪಾಧ್ಯಾಯಿನಿ ಈ.ಎಸ್‌.ಮುತಗಾರ, ಕೆ.ಎಂ.ಅಡವಿ, ಜಿ.ಆರ್‌. ಶೆಟ್ಟರ, ಎಂ.ಬಿ.ಕಿತ್ತೂರ, ವಿ.ಎಸ್‌.ಪಾಟೀಲ, ಬಿ.ಎಚ್‌. ಮಸಳಿಕೇರಿ, ಎಸ್‌.ಸಿ. ನಾಗರಳ್ಳಿ, ಎಂ.ಎಸ್‌. ಚುಂಚಾ, ಜಿ.ಎಂ. ಹಾದಿಮನಿ, ಎಸ್‌.ಪಿ.ಹಿರೇಮಠ, ಎಸ್‌.ಎಚ್‌.ಭಜಂತ್ರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ