ಆ್ಯಪ್ನಗರ

ಉಚಿತ ಕೌಶಲ ತರಬೇತಿ ಕಾರ್ಯಾಗಾರ

ಗದಗ: ನಗರದ ರೋಟರಿ ಸರ್ಕಲ್‌ ಹತ್ತಿರದಲ್ಲಿರುವ ಇನ್ಸ್‌ಪೈರಾ ಟೆಕ್ನಾಲಜೀಸ್‌ನಲ್ಲಿ ಇತ್ತೀಚೆಗೆ ಉಚಿತ ಕೌಶಲ ತರಬೇತಿ ಕಾರ್ಯಾಗಾರ ನಡೆಯಿತು. ಬಾ‚ಷ್‌ ಕಂಪನಿಯ ರಿಜಿನಲ್‌ ಮ್ಯಾನೇಜರ್‌ ಸುಧೀರ ಪಿಡ್ಡಿ, ರವಿಚಂದ್ರ ಅಬ್ಬಿಗೇರಿ ಮಾತನಾಡಿ, ಕಾಪೊರ್‍ರೇಟ್‌ ಜಗತ್ತಿನಲ್ಲಿ ಸ್ಕಿಲ್‌ ಹೇಗಿರಬೇಕು ಮತ್ತು ಕಾಪೊರ್‍ರೇಟ್‌ ಕಂಪನಿಗಳಲ್ಲಿ ಕೆಲಸ ಮಾಡುವವರು ಹೇಗೆ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

Vijaya Karnataka 14 Jul 2019, 5:00 am
ಗದಗ: ನಗರದ ರೋಟರಿ ಸರ್ಕಲ್‌ ಹತ್ತಿರದಲ್ಲಿರುವ ಇನ್ಸ್‌ಪೈರಾ ಟೆಕ್ನಾಲಜೀಸ್‌ನಲ್ಲಿ ಇತ್ತೀಚೆಗೆ ಉಚಿತ ಕೌಶಲ ತರಬೇತಿ ಕಾರ್ಯಾಗಾರ ನಡೆಯಿತು.
Vijaya Karnataka Web GDG-13RUDRAGOUD3
ಗದಗನ ಇನ್ಸ್‌ಪೈರಾ ಟೆಕ್ನಾಲಜೀಸ್‌ನಲ್ಲಿ ನಡೆದ ಉಚಿತ ಕೌಶಲ ತರಬೇತಿ ಕಾರ್ಯಾಗಾರದಲ್ಲಿ ರವಿಚಂದ್ರ ಅಬ್ಬಿಗೇರಿ ಮಾತನಾಡಿದರು.

ಬಾ‚ಷ್‌ ಕಂಪನಿಯ ರಿಜಿನಲ್‌ ಮ್ಯಾನೇಜರ್‌ ಸುಧೀರ ಪಿಡ್ಡಿ, ರವಿಚಂದ್ರ ಅಬ್ಬಿಗೇರಿ ಮಾತನಾಡಿ, ಕಾಪೊರ್‍ರೇಟ್‌ ಜಗತ್ತಿನಲ್ಲಿ ಸ್ಕಿಲ್‌ ಹೇಗಿರಬೇಕು ಮತ್ತು ಕಾಪೊರ್‍ರೇಟ್‌ ಕಂಪನಿಗಳಲ್ಲಿ ಕೆಲಸ ಮಾಡುವವರು ಹೇಗೆ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ನಗರದಲ್ಲಿ ನಡೆದ ಕೌಶಲ ತರಬೇತಿಯಲ್ಲಿ 50ಕ್ಕೂ ಹೆಚ್ಚು ಆಸಕ್ತ ಅಭ್ಯರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ ಚಂದ್ರಶೇಖರ ಅಣ್ಣಿಗೇರಿ, ಸೋನಾಲಿ, ಸಿಬ್ಬಂದಿ ವರ್ಗ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ