ಆ್ಯಪ್ನಗರ

ಗದಗ ಜಿಲ್ಲೆ: 155 ಪ್ರಕರಣಗಳು ದೃಢ

ಗದಗ: ಜಿಲ್ಲೆಯಲ್ಲಿಬುಧವಾರ ಕೋವಿಡ್‌-19 ಸೋಂಕಿನಿಂದ ಒಟ್ಟು 155 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ತಿಳಿಸಿದ್ದಾರೆ.

Vijaya Karnataka 10 Sep 2020, 5:00 am
ಗದಗ: ಜಿಲ್ಲೆಯಲ್ಲಿಬುಧವಾರ ಕೋವಿಡ್‌-19 ಸೋಂಕಿನಿಂದ ಒಟ್ಟು 155 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ತಿಳಿಸಿದ್ದಾರೆ.
Vijaya Karnataka Web carona


ಸೋಂಕು ದೃಢಪಟ್ಟ ಪ್ರದೇಶಗಳಾದ ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಆದರ್ಶನಗರ, ಬಸವೇಶ್ವರ ನಗರ, ಜಿಮ್ಸ್‌ ಆಸ್ಪತ್ರೆ, ಮುಳಗುಂದ ನಾಕಾ, ಕೃಷ್ಣಾನಗರ, ಕೆಎಸ್‌ಆರ್‌ಟಿಸಿ ಕಾಲನಿ, ಎಸ್‌ಬಿ ನಗರ, ಗುರುದೇವ ನಗರ, ಬ್ಯಾಂಕರ್ಸ್‌ ಕಾಲನಿ, ಹಾತಲಗೇರಿ ರಸ್ತೆ, ಕೇಶವನಗರ, ಹನುಮಂತ ನಗರ ಹತ್ತಿರ, ಕರಿಯಮ್ಮ ಗುಡಿ, ಬಸವೇಶ್ವರ ದೇವಸ್ಥಾನ ಹತ್ತಿರ, ಕೆ.ಸಿ.ರಾಣಿ ರಸ್ತೆ, ಗುಜ್ಜರ ಬಸ್ತಿ, ಅಬ್ಬಿಗೇರಿ ಕಂಪೌಂಡ, ಶಹಪುರ ಪೇಟ, ಪಂಚಾಕ್ಷರಿ ನಗರ, ವಿವೇಕಾನಂದ ನಗರ, ಸಂಭಾಪುರ ರಸ್ತೆ, ಮಹಾವೀರ ಕಾಲನಿ, ಮಿಷನ ಕಾಂಪೌಂಡ, ಗದಗ ತಾಲೂಕಿನ ಹುಲಕೋಟಿ, ಕಳಸಾಪುರ, ಅಡವಿ ಸೋಮಾಪುರ, ಗೊಗೇರಿ, ಹೊಂಬಳ, ಅಸುಂಡಿ, ಕಣವಿ, ಮುಳಗುಂದ, ಹೊಸೂರ, ಶಿರುಂಜ, ಮುಂಡರಗಿ ತಾಲೂಕಿನ ಹಮ್ಮಗಿ, ಗಂಗಾಪುರ, ಮುರಡಿ ತಾಂಡಾ, ಡಂಬಳ, ಯತ್ನಳ್ಳಿ, ಸಿಂಗಟರಾಯನಕೇರಿ, ಡೋಣ, ನರಗುಂದ ತಾಲೂಕಿನ ಕೊಣ್ಣೂರ, ದಂಡಾಪುರ, ರೋಣ ಪಟ್ಟಣದ ಕುರುಬರ ಓಣಿ, ಕರಿಯಮ್ಮ ದೇವಸ್ಥಾನದ ಹತ್ತಿರ, ದಿವಾನಗರ ಓಣಿ, ಶಿವಸಾಗರ ಓಣಿ, ಶಿವಾನಂದ ನಗರ, ಶಿವಪೇಟ, ರೋಣ ತಾಲೂಕಿನ ಹೊಳೆಆಲೂರ, ಹುಲ್ಲುರ, ಕಕ್ಕಳ್ಳಿ, ಅಬ್ಬಿಗೇರಿ, ಸೂಡಿ, ನರೇಗಲ್‌, ಗಜೇಂದ್ರಗಡ ಪಟ್ಟಣದ ವಾಣಿ ಪೇಟ, ಶಿರಹಟ್ಟಿ ಪಟ್ಟಣದ ಚರ್ಚ್ ಹತ್ತಿರ, ಚೌಡಾಲ, ತಂಗೋಡಾ, ವೆಂಕಟೇಶ್ವರ ದೇವಸ್ಥಾನದ ಹತ್ತಿರ, ಪೊಲೀಸ್‌ ಕ್ವಾಟರ್ಸ್‌, ಶಿರಹಟ್ಟಿ ತಾಲೂಕಿನ ಹೊಸಲಾಪುರ, ಹಂಗನಕಟ್ಟಿ, ಹರಿಪುರ, ಅಡರಳ್ಳಿ, ಉಂಡೇನಳ್ಳಿ, ಶಿಗ್ಲಿ, ಹೊಸೂರ, ಚಿಕ್ಕಸವನೂರ, ಹೆಬ್ಬಾಳ, ತೊಳಲಿ, ಕೆರಳ್ಳಿ, ಬೆಳ್ಳಟ್ಟಿ, ಲಕ್ಷ್ಮೇಶ್ವರದ ಸ್ಪಿನ್ನಿಂಗ ಮಿಲ್‌ ಕ್ವಾಟರ್ಸ್‌ ಭಾಗದಲ್ಲಿಸೋಂಕು ಪತ್ತೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ