ಆ್ಯಪ್ನಗರ

ಗಾಯತ್ರಿ ಮಹಿಳಾ ಮಂಡಳ ಪದಾಧಿಕಾರಿಗಳು

ನರಗುಂದ: ಇಲ್ಲಿನ ವಿಶ್ವಕರ್ಮ ಸೇವಾ ಸಮಿತಿ ಟ್ರಸ್ಟ್‌ ಹಾಗೂ ಗಾಯತ್ರಿ ಮಹಿಳಾ ಮಂಡಳ ಮತ್ತು ಸಮಾಜದ ಗುರುಹಿರಿಯರ ಸಮ್ಮುಖದಲ್ಲಿನಡೆದ ಸಭೆಯಲ್ಲಿಮಂಡಳಕ್ಕೆ ಅಧ್ಯಕ್ಷೆಯಾಗಿ ಸರಳಾ ಜಂತ್ಲಿ, ಕಾರ್ಯದರ್ಶಿಯಾಗಿ ಜಯಶ್ರೀ ಬಡಿಗೇರ ಆಯ್ಕೆಯಾದರು.

Vijaya Karnataka 14 Dec 2019, 5:00 am
ನರಗುಂದ: ಇಲ್ಲಿನ ವಿಶ್ವಕರ್ಮ ಸೇವಾ ಸಮಿತಿ ಟ್ರಸ್ಟ್‌ ಹಾಗೂ ಗಾಯತ್ರಿ ಮಹಿಳಾ ಮಂಡಳ ಮತ್ತು ಸಮಾಜದ ಗುರುಹಿರಿಯರ ಸಮ್ಮುಖದಲ್ಲಿನಡೆದ ಸಭೆಯಲ್ಲಿಮಂಡಳಕ್ಕೆ ಅಧ್ಯಕ್ಷೆಯಾಗಿ ಸರಳಾ ಜಂತ್ಲಿ, ಕಾರ್ಯದರ್ಶಿಯಾಗಿ ಜಯಶ್ರೀ ಬಡಿಗೇರ ಆಯ್ಕೆಯಾದರು.
Vijaya Karnataka Web gayatri women board officers
ಗಾಯತ್ರಿ ಮಹಿಳಾ ಮಂಡಳ ಪದಾಧಿಕಾರಿಗಳು


ಜಯಶ್ರೀ ಕಿತ್ಲಿಗೌರವಾಧ್ಯಕ್ಷೆ, ಅನೀತಾ ಹಡಗಲಿ ಉಪಾಧ್ಯಕ್ಷೆ, ವೇದಾ ಹಡಗಲಿ ಸಹ ಕಾರ್ಯದರ್ಶಿ, ಪ್ರೇಮಕ್ಕ ಕುಂದನಗಾರ ಖಜಾಂಚಿ, ಪೂಜಾ ಕುಂದನಗಾರ ಅವರನ್ನು ಸಹ ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ ಎಂದು ವಿಶ್ವ ಕರ್ಮ ಸೇವಾ ಸಮಿತಿ ಕಾರ್ಯದರ್ಶಿ ಮಹಾಂತೇಶ ಬಡಿಗೇರ ಪ್ರಕಟಿಸಿದ್ದಾರೆ.

ಜ. ಮೌನೇಶ್ವರ ದೇವಸ್ಥಾನದಲ್ಲಿಗುರು ಮೌನೇಶ್ವರ ಜಯಂತಿ ಅಂಗವಾಗಿ ತೊಟ್ಟಿಲು ಕಾರ್ಯಕ್ರಮ ಮತ್ತು ದೀಪೋತ್ಸವ ಜರುಗಿತು. ವಿಶ್ವಕರ್ಮ ಸಮಿತಿ ಗಾಯತ್ರಿ ಮಂಡಳದಿಂದ ಕಾರ್ತಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿವಿಶ್ವಕರ್ಮ ಸಮಾಜದ ಗುರುಹಿರಿಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ