ಆ್ಯಪ್ನಗರ

ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಂದ ಬೈಕ್‌ ರಾರ‍ಯಲಿ

ಗದಗ: ಹುಲಕೋಟಿಯ ರೂರಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿಫೆ.1 ಮತ್ತು 2ರಂದು ಹಳೆ ವಿದ್ಯಾರ್ಥಿಗಳ ಪುನರ್‌ ಮಿಲನ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಬೈಕ್‌ ರಾರ‍ಯಲಿ ನಡೆಯಿತು.

Vijaya Karnataka 26 Jan 2020, 5:00 am
ಗದಗ: ಹುಲಕೋಟಿಯ ರೂರಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿಫೆ.1 ಮತ್ತು 2ರಂದು ಹಳೆ ವಿದ್ಯಾರ್ಥಿಗಳ ಪುನರ್‌ ಮಿಲನ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಬೈಕ್‌ ರಾರ‍ಯಲಿ ನಡೆಯಿತು.
Vijaya Karnataka Web get rid of the bike by engineering students
ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಂದ ಬೈಕ್‌ ರಾರ‍ಯಲಿ


ನಗರದ ಮುಳಗುಂದ ನಾಕಾದಿಂದ ಆರಂಭವಾದ ಬೈಕ್‌ ರಾರ‍ಯಲಿಗೆ ಕೃಷ್ಣಾ ಓದುಗೌಡರ ಚಾಲನೆ ನೀಡಿದರು. ಬೈಕ್‌ ರಾರ‍ಯಲಿ ಹುಡ್ಕೋ ಕಾಲನಿ, ಕಳಸಾಪುರ ರಸ್ತೆ ಮಾರ್ಗವಾಗಿ ಗಾಂಧಿ ವೃತ್ತ, ರೋಟರಿ ವೃತ್ತ, ಕೆ.ಎಚ್‌.ಪಾಟೀಲ ವೃತ್ತದ ಮೂಲಕ ಮುಳಗುಂದ ನಾಕಾದಲ್ಲಿಮುಕ್ತಾಯಗೊಂಡಿತು.

ರಾರ‍ಯಲಿಯಲ್ಲಿಕೆ.ಸೋಮಶೇಖರ, ಭೀಮರಡ್ಡಿ ಹೊಸಮನಿ, ಶಂಕರ ಗುಗ್ಗರಿ, ಶಿವಾನಂದ ಪ್ರಭುಸ್ವಾಮಿಮಠ, ಬಸವರಾಜ ಅಂಗಡಿ, ಪುನೀತಗೌಡ ಪಾಟೀಲ, ಎಚ್‌.ಎಸ್‌.ಅಂಗಡಿ, ಭೂಮಿಕಾ, ವರ್ಷ, ಸಿದ್ದರಾಜು, ವಿನೋದ, ಕೋಮಲ, ಗಜರಾಜ ಮೊದಲಾದವರು ಇದ್ದರು. 100ಕ್ಕೂ ಹೆಚ್ಚು ಬೈಕ್‌ ಸವಾರರು ರಾರ‍ಯಲಿಯಲ್ಲಿಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ