ಆ್ಯಪ್ನಗರ

ಹೊಳೆಆಲೂರಿನಲ್ಲಿ ತಂಪೆರೆದ ಮಳೆ

ಹೊಳೆಆಲೂರ : ಕಳೆದರೆಡು ದಿನದಿಂದ ಬಿಸಿಲಿನ ಧಗೆ ಹೆಚ್ಚಾಗಿ ಜನ ಬೀದಿಗೆ ಬರಲು ಹಿದೇಟು ಹಾಕುತ್ತಿದ್ದರು. ಎರಡು ದಿನದ ವಿಪರೀತ ಝಳ ಸಹಿಸಿಕೊಂಡ ಜನರು ಮಂಗಳವಾರ ಸಂಜೆ ಗಾಳಿ, ಗುಡುಗು ಮಿಶ್ರಿತ ಮಳೆ ಸುರಿದು ಧರೆ ತಂಪಾಗಿದ್ದರಿಂದ ಖುಷಿಪಟ್ಟರು.

Vijaya Karnataka 22 May 2019, 5:00 am
ಹೊಳೆಆಲೂರ : ಕಳೆದರೆಡು ದಿನದಿಂದ ಬಿಸಿಲಿನ ಧಗೆ ಹೆಚ್ಚಾಗಿ ಜನ ಬೀದಿಗೆ ಬರಲು ಹಿದೇಟು ಹಾಕುತ್ತಿದ್ದರು. ಎರಡು ದಿನದ ವಿಪರೀತ ಝಳ ಸಹಿಸಿಕೊಂಡ ಜನರು ಮಂಗಳವಾರ ಸಂಜೆ ಗಾಳಿ, ಗುಡುಗು ಮಿಶ್ರಿತ ಮಳೆ ಸುರಿದು ಧರೆ ತಂಪಾಗಿದ್ದರಿಂದ ಖುಷಿಪಟ್ಟರು.
Vijaya Karnataka Web glacier rainfall
ಹೊಳೆಆಲೂರಿನಲ್ಲಿ ತಂಪೆರೆದ ಮಳೆ


ಭೂಮಿ ತಣಿಸಲು ಇನ್ನೂ ಸಾಕಷ್ಟು ಮಳೆ ಬೇಕೆಂದು ಇಲ್ಲಿನ ರೈತರು ಹೇಳುತ್ತಾರೆ. ಬಿತ್ತನೆಗೂ ರೋಹಿಣಿ ಮಳೆಯ ಅಗತ್ಯವಿದ್ದು, ಈ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಅನ್ನದಾತರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ