ಆ್ಯಪ್ನಗರ

ಗೋ ವಂದನಾ ಕಾರ್ಯಕ್ರಮ

ಗದಗ: ನಗರದ ಪುಟ್ಟರಾಜ ಉದ್ಯಾನದಲ್ಲಿ ಜೂ.13 ರಂದು ಸಂಜೆ 6.30ಕ್ಕೆ ಭಾರತೀಯ ಗೋ ಪರಿವಾರ ಕರ್ನಾಟಕ ಮತ್ತು ನಾಗಲಿಂದ ನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬ್ಲಡ್‌ ಡೋನರ್ಸ್‌ ಸೊಸೈಟಿ ಸಹಯೋಗದಲ್ಲಿ ಗೋ ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Vijaya Karnataka 13 Jun 2019, 5:00 am
ಗದಗ: ನಗರದ ಪುಟ್ಟರಾಜ ಉದ್ಯಾನದಲ್ಲಿ ಜೂ.13 ರಂದು ಸಂಜೆ 6.30ಕ್ಕೆ ಭಾರತೀಯ ಗೋ ಪರಿವಾರ ಕರ್ನಾಟಕ ಮತ್ತು ನಾಗಲಿಂದ ನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬ್ಲಡ್‌ ಡೋನರ್ಸ್‌ ಸೊಸೈಟಿ ಸಹಯೋಗದಲ್ಲಿ ಗೋ ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Vijaya Karnataka Web go vandana program
ಗೋ ವಂದನಾ ಕಾರ್ಯಕ್ರಮ


ವೈಜ್ಞಾನಿಕ ಸಂಶೋಧನೆ ಆಧಾರದಿಂದ ವಿವರದ ವಿಡಿಯೋ ಸಿಡಿ ಪ್ರದರ್ಶನ ಮೂಲಕ ವಿವರಣೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋ ಸೇವಾ ವಿಭಾಗದ ಉತ್ತರ ಕರ್ನಾಟಕ ಪ್ರಾಂತ ಪ್ರಶಿಕ್ಷ ಣ ಪ್ರಮುಖ ದತ್ತಾತ್ರೇಯ ಭಟ್ಟ ಉಪನ್ಯಾಸ ನೀಡುವರು ಎಂದು ಆಯೋಜಕ ವಿಶ್ವನಾಥ ಶೀರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ