ಆ್ಯಪ್ನಗರ

ಗ್ರಾಪಂ ಮಟ್ಟದ ಗಣಿತ ಸ್ಪರ್ಧೆ

ಗದಗ : ತಾಲೂಕಿನ ಕಳಸಾಪುರದಲ್ಲಿ ಶಿಕ್ಷ ಣ ಇಲಾಖೆ, ಸಮುದಾಯ ಮತ್ತು ಶೈಕ್ಷ ಣಿಕ ಸ್ವಯಂ ಸೇವಕರು ಹಾಗೂ ಅಕ್ಷ ರ ಫೌಂಡೇಶನ್‌ ಆಶ್ರಯದಲ್ಲಿ ಗಣಿತ ಕಲಿಕಾ ಅಂದೋಲನ ಗ್ರಾಪಂ ಮಟ್ಟದ ಮಕ್ಕಳ ಗಣಿತ ಸ್ಪರ್ಧೆ ನಡೆಯಿತು.

Vijaya Karnataka 11 Jul 2019, 5:00 am
ಗದಗ : ತಾಲೂಕಿನ ಕಳಸಾಪುರದಲ್ಲಿ ಶಿಕ್ಷ ಣ ಇಲಾಖೆ, ಸಮುದಾಯ ಮತ್ತು ಶೈಕ್ಷ ಣಿಕ ಸ್ವಯಂ ಸೇವಕರು ಹಾಗೂ ಅಕ್ಷ ರ ಫೌಂಡೇಶನ್‌ ಆಶ್ರಯದಲ್ಲಿ ಗಣಿತ ಕಲಿಕಾ ಅಂದೋಲನ ಗ್ರಾಪಂ ಮಟ್ಟದ ಮಕ್ಕಳ ಗಣಿತ ಸ್ಪರ್ಧೆ ನಡೆಯಿತು.
Vijaya Karnataka Web grapham level math competition
ಗ್ರಾಪಂ ಮಟ್ಟದ ಗಣಿತ ಸ್ಪರ್ಧೆ


ಸಿ.ಬಿ.ಪಲ್ಲೇದ ಮಾತನಾಡಿ, ಇಂದಿನ ಸ್ಪರ್ಧೆ ಮಕ್ಕಳಿಗೆ ಇದು ಸ್ಪರ್ಧೆಯಾಗಿದೆ. ಆದರೆ ಗ್ರಾಪಂ, ಎಸ್‌ಡಿಎಂಸಿ ಸಮುದಾಯ, ಶಿಕ್ಷ ಣ ಇಲಾಖೆಗೆ ಮತ್ತು ನಮಗೆ ಇದೆÜ ಒಂದು ಪರೀಕ್ಷೆಯಾಗಿದೆ. ಇದರ ಅನುಗುಣವಾಗಿ ನಮ್ಮ ಮಕ್ಕಳ ಕಲಿಕೆಯನ್ನು ಉತ್ತಮ ಪಡಿಸಿಕೊಳ್ಳಬೇಕಾಗಿದೆ ಎಂದರು.

4ನೇ ತರಗತಿ 5ನೇ , 6ನೇ ಮಕ್ಕಳಿಗೆ ಗ್ರಾಪಂ ಯಿಂದ ಬಹುಮಾನ ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷ ಕೃಷ್ಣಾ ಚವ್ಹಾಣ ಅಧ್ಯಕ್ಷ ತೆ ವಹಿಸಿದ್ದರು. ಮಹಾಂತೇಶ ಡಮ್ಮೂರ, ಎಸ್‌.ಎಸ್‌. ಲಕ್ಷ ಕೊಪ್ಪ, ಎಂ.ಎಫ್‌.ಕೆಳಗೇರಿ, ಟಿ.ಎಂ.ಮುದ್ದೇಬಿಹಾಳ, ವಿಜಯಲಕ್ಷ್ಮೀ ಓಲೆಕಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ