ಗದಗ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆಯುತ್ತಿರುವ ಡಾ.ಡಿ.ಸಿ.ಪಾವಟೆ ಶಿಕ್ಷ ಣ ಮಾಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಮತ್ತು ರೆಡ್ಕ್ರಾಸ್ ಘಟಕ ಆಶ್ರಯದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ನಿವೃತ ಜಂಟಿ ನಿರ್ದೇಶಕ ಬಿ.ಎಸ್.ಗೌಡರ ಮಾತನಾಡಿ, ಪರಿಸರ ಜಾಗೃತಿಯಲ್ಲಿ ಯುವ ಶಕ್ತಿ ಜಾಗೃತಿರಾಗಿ ಮನುಕುಲ ಉಳಿಸಬೇಕು. ಪರಿಸರ ನಿರ್ಲಕ್ಷಿಸಿದರೆ ಆಯುಷ್ಯ ಕಡಿಮೆಯಾಗಿ ಮರಣದ ಪ್ರಮಾಣ ಹೆಚ್ಚಾಗುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ,ಯಾದವಾಡ ಅಧ್ಯಕ್ಷ ತೆ ವಹಿಸಿ, ಪ್ರತಿಯೊಬ್ಬರು 2 ಸಸಿಗಳನ್ನು ನೆಟ್ಟು ಅವುಗಳನ್ನು ಕಾಳಜಿಯಿಂದ ಬೆಳೆಸಬೇಕೆಂದು ಪ್ರಶಿಣಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾಶ್ರೀ ಹುತ್ತನಗೌಡರ, ಪ್ರೊ.ಎಸ್.ಪಿ.ಗೌಳಿ, ಪ್ರೊ.ಕೆ.ಬಿ.ಸಂಕನಗೌಡ್ರ, ಯಲ್ಲಮ್ಮ ಚಲವಾದಿ ಇದ್ದರು.
ನಿವೃತ ಜಂಟಿ ನಿರ್ದೇಶಕ ಬಿ.ಎಸ್.ಗೌಡರ ಮಾತನಾಡಿ, ಪರಿಸರ ಜಾಗೃತಿಯಲ್ಲಿ ಯುವ ಶಕ್ತಿ ಜಾಗೃತಿರಾಗಿ ಮನುಕುಲ ಉಳಿಸಬೇಕು. ಪರಿಸರ ನಿರ್ಲಕ್ಷಿಸಿದರೆ ಆಯುಷ್ಯ ಕಡಿಮೆಯಾಗಿ ಮರಣದ ಪ್ರಮಾಣ ಹೆಚ್ಚಾಗುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ,ಯಾದವಾಡ ಅಧ್ಯಕ್ಷ ತೆ ವಹಿಸಿ, ಪ್ರತಿಯೊಬ್ಬರು 2 ಸಸಿಗಳನ್ನು ನೆಟ್ಟು ಅವುಗಳನ್ನು ಕಾಳಜಿಯಿಂದ ಬೆಳೆಸಬೇಕೆಂದು ಪ್ರಶಿಣಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾಶ್ರೀ ಹುತ್ತನಗೌಡರ, ಪ್ರೊ.ಎಸ್.ಪಿ.ಗೌಳಿ, ಪ್ರೊ.ಕೆ.ಬಿ.ಸಂಕನಗೌಡ್ರ, ಯಲ್ಲಮ್ಮ ಚಲವಾದಿ ಇದ್ದರು.