ಆ್ಯಪ್ನಗರ

ಗುರುದರ್ಶನ ನಾಟಕ ಪ್ರದರ್ಶನ

ಗದಗ: ದಾಸರ ಓಣಿ ಲಕ್ಷಿತ್ರ್ಮೕಗುಡಿ ಹತ್ತಿರದ ಶಾಂತಾರಾಮ ಕಲ್ಯಾಣ ಮಂಟಪದಲ್ಲಿನ.10 ರಂದು ಸಂಜೆ 6ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಲಗೂರೇಶ್ವರ ಮ್ಯೂಜಿಕ್‌ ಫೌಂಡೇಶನ್‌ ಸಹಯೋಗದಲ್ಲಿಜಾನಪದ ನೃತ್ಯ ಕಾರ್ಯಕ್ರಮ ಹಾಗೂ ಗುರುದರ್ಶನ ನಾಟಕ ಪ್ರದರ್ಶನ ಕಾರ್ಯಕ್ರಮ

Vijaya Karnataka 6 Nov 2019, 5:00 am
ಗದಗ: ದಾಸರ ಓಣಿ ಲಕ್ಷಿತ್ರ್ಮೕಗುಡಿ ಹತ್ತಿರದ ಶಾಂತಾರಾಮ ಕಲ್ಯಾಣ ಮಂಟಪದಲ್ಲಿನ.10 ರಂದು ಸಂಜೆ 6ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಲಗೂರೇಶ್ವರ ಮ್ಯೂಜಿಕ್‌ ಫೌಂಡೇಶನ್‌ ಸಹಯೋಗದಲ್ಲಿಜಾನಪದ ನೃತ್ಯ ಕಾರ್ಯಕ್ರಮ ಹಾಗೂ ಗುರುದರ್ಶನ ನಾಟಕ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. ಟ್ರಸ್ಟ್‌ ಕಮಿಟಿ ಅಧ್ಯಕ್ಷ ಶ್ರೀನಿವಾಸ ಬಾಂಡಗೆ ಅಧ್ಯಕ್ಷತೆ ವಹಿಸುವರು. ಮಾಜಿ ನಗರಸಭೆ ಉಪಾಧ್ಯಕ್ಷ ಪ್ರಕಾಶ ಬಾಕಳೆ ಕಾರ್ಯಕ್ರಮ ಉದ್ಘಾಟಿಸುವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಮಧುಶ್ರೀ ಉಪ್ಪಾರ, ಕೃಷ್ಣಾ ಹಡಪದ, ಕುಬೇಂದ್ರಶಾಸ್ತ್ರಿ ಹಕ್ಕಂಡಿ, ಅಬ್ದುಲ್‌ ಮುನಾಫ ಮುಲ್ಲಾ, ರತ್ನಾಬಾಯಿ ಬಾಂಢಗೆ, ಕಸ್ತೂರಿಬಾಯಿ ಭಾಂಡಗೆ, ಶಾಂತಾಬಾಯಿ ಬಾಕಳೆ, ಅಶೋಕ ವಾಲ್ಮೀಕಿ ನಾರಾಯಣ ಪಾಪ್ತಿ ಆಗಮಿಸುವರು.
Vijaya Karnataka Web guru darshan drama show
ಗುರುದರ್ಶನ ನಾಟಕ ಪ್ರದರ್ಶನ


ವಿಜಯಾ ಗಾಳಿ, ಐಶ್ವರ್ಯ ಕಲಬುರ್ಗಿ ಅವರಿಂದ ಜರುಗುವುದು. ಬನಶಂಕರಿ ಮಹಿಳಾ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಜಾನಪದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಯಲಗೂರೇಶ್ವರ ಮ್ಯೂಜಿಕ್‌ ಫೌಂಡೇಶನ ಕಾರ್ಯದರ್ಶಿ ಪೂಜಾ ಬೇವೂರ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ