ಆ್ಯಪ್ನಗರ

ವಿದ್ಯಾರ್ಥಿಗಳಿಗೆ ನಿಶ್ಚಿತ ಗುರಿ ಇರಲಿ

ಗದಗ: ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿ ತಲುಪಲು, ಮಾನಸಿಕ ದೃಢತೆ, ಆತ್ಮ ವಿಶ್ವಾಸ ಹೆಚ್ಚಿಸಿ ಜ್ಞಾನ ಶಿಖರ ತಲುಪಲು ಸಾಧ್ಯ ಎಂದು ಪ್ರಾ.ಎಂ.ಸಿ. ಕಟ್ಟಿಮನಿ ಹೇಳಿದರು.

Vijaya Karnataka 8 Jul 2019, 5:00 am
ಗದಗ: ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿ ತಲುಪಲು, ಮಾನಸಿಕ ದೃಢತೆ, ಆತ್ಮ ವಿಶ್ವಾಸ ಹೆಚ್ಚಿಸಿ ಜ್ಞಾನ ಶಿಖರ ತಲುಪಲು ಸಾಧ್ಯ ಎಂದು ಪ್ರಾ.ಎಂ.ಸಿ. ಕಟ್ಟಿಮನಿ ಹೇಳಿದರು.
Vijaya Karnataka Web have a specific goal for students
ವಿದ್ಯಾರ್ಥಿಗಳಿಗೆ ನಿಶ್ಚಿತ ಗುರಿ ಇರಲಿ


ನಗರದ ಸನ್ಮಾರ್ಗ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಂಭ್ರಮದಿಂದ ಸಂಘಟಿಸಿದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಅಭ್ಯುದಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಪ್ರಾ.ಜಾಧವ ಮಾತನಾಡಿ,ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಚಲಿಸಲು, ಸಾಧನೆ ಮಾಡಲು ತಾವು ಆಯ್ದುಕೊಂಡ ವಿಷಯಗಳತ್ತ ಆಸಕ್ತಿ ತೋರಿದಾಗ ಸಾಧನೆ ಸಾಧ್ಯ ಎಂದರು. ಪ್ರಾ.ಉಡುಪಿ ದೇಶಪಾಂಡೆ ಮಾತನಾಡಿದರು.

ರಾಜೇಶ ಕುಲಕರ್ಣಿ, ಎಂ. ಸಿ. ಹಿರೇಮಠ, ಪ್ರೊ.ರೋಹಿತ್‌ ಒಡೆಯರ್‌, ಪ್ರೊ.ರಾಹುಲ್‌ ಒಡೆಯರ್‌, ಪ್ರೊ.ಸೈಯದ್‌ ಮತೀನೆ, ಸುಹೇಲ್‌, ಶ್ರೇಯಾ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ